Wednesday, January 26, 2011

Alokyamathur Sloka


AlOkya mAthur mukha mAdarEna sthanyam
pibantham saraseeruhAksham sachinmayam
devam anantha roopam Balam Mukundam manasAsmarAmi


[ The one who looks affectionately at the mother's face while taking milk from her, the one who has eyes like the red lotus, the one whose form is Truth, Intelligence and the one who has other forms and is a Lord, I think of this Balamukundan ]

Tuesday, January 25, 2011

ಆಚರಿಸಿ ನೋಡಿ:ತೂಕ ಇಳಿಸಿ


ಬೆಳಗ್ಗೆ ಐದಕ್ಕೆ ಎದ್ದು ವಾಕಿಂಗೋ, ಜಾಗಿಂಗೋ ಮಾಡಬೇಕು. ಎದ್ದು ಕಾಣುತ್ತಿರುವ ಹೊಟ್ಟೆಯನ್ನು ಇಳಿಸಬೇಕು. ಒಂದೈದು ಕೇಜಿ ತೂಕ ಕಡಿಮೆಮಾಡಿಕೊಳ್ಳಬೇಕು..ಹಾಗಾದರೆ ಸುಲಭ ವಿಧಾನ ಡಯೆಟ್ ಪ್ರೋಗ್ರಾo

ಇದು ಒಂದು ವಾರದ ಕಾರ್ಯಕ್ರಮ. ನಮ್ಮ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಗಿಂತ ಕಡಿಮೆ ಶಕ್ತಿಯನ್ನು ಆಹಾರದ ಮೂಲಕ ತೆಗೆದುಕೊಳ್ಳುವಂತೆ ಇದನ್ನು ರೂಪಿಸಲಾಗಿದೆ. ಅಂದರೆ ಶರೀರದಲ್ಲಿ ಸಂಚಯವಾಗಿರುವ ಹೆಚ್ಚಿನ ಶಕ್ತಿ ವ್ಯಯಿಸಲ್ಪಡುತ್ತದೆ. ಆದರೆ ಎಂದೂ ಹೊಟ್ಟೆಹಸಿಯದಂತೆ ರೂಪಿಸಿರುವುದೇ ಇದರ ವಿಶೇಷ. ಒಂದು ವಾರ ಪೂರ್ತಿ ಈ ಕೆಳಗೆ ತಿಳಿಸಿರುವ ಆಹಾರವನ್ನು ಮಾತ್ರ ಸೇವಿಸಬೇಕು. ದಿನಕ್ಕೆ ಎರಡು ಲೀಟರ್ ಮೇಲ್ಪಟ್ಟು ನೀರು ಕುಡಿಯಬೇಕು.

ಮೊದಲನೇ ದಿನ : ಬಾಳೇಹಣ್ಣನ್ನು ಬಿಟ್ಟು ಯಾವುದೇ ಹಣ್ಣನ್ನು ಮನಸೋ ಇಚ್ಚೆ ಎಷ್ಟು ಬೇಕಾದರೂ ತಿನ್ನಿರಿ. ನೀರಿನಂಶ ಇರುವ ಕರ್ಬೂಜ, ಕಲ್ಲಂಗಡಿಯನ್ನು ತಿಂದರೆ ಒಳ್ಳೆಯದು. ಮೊದಲದಿನದ ಈ ಯಜ್ಞ ಮುಂದಿನ ದಿನಗಳಿಗೆ ನಿಮ್ಮ ದೇಹವನ್ನು ತಯಾರು ಮಾಡುತ್ತದೆ. ಹಣ್ಣುಗಳು ನಮ್ಮ ದೇಹದ ಎಲ್ಲಾ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಕೊಡಬಲ್ಲುದು.

ಎರಡನೇ ದಿನ: ಈದಿನ ಯಾವುದೇ ತರಕಾರಿಯನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಸ್ವಲ್ಪವೇ ಉಪ್ಪನ್ನು ಬಳಸಬಹುದು. ತೆಂಗಿನಕಾಯಿ ಹಾಗೂ ಎಣ್ಣೆಯನ್ನು ದೂರವಿಡಿರಿ. ಬೆಳಗಿನ ಉಪಹಾರಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸೇವಿಸಿರಿ. ಕಾರ್ಬೋಹೈಡ್ರೇಟನ್ನು ಆಲೂಗಡ್ಡೆಯ ಮೂಲಕ ಸೇವಿಸುವುದರಿಂದ ದೇಹಕ್ಕೆ ಬೇಕಾದ ಚೈತನ್ಯವು ಬರುವುದು. ತರಕಾರಿಗಳು ದೇಹಕ್ಕೆ ಬೇಕಾದ ನಾರಿನಂಶವನ್ನು ಕೊಡುತ್ತವೆ. ಕೊಬ್ಬು ಇಲ್ಲದೇ ಇರುವುದರಿಂದ ಆರೋಗ್ಯ ವೃದ್ಧಿಸುವುದು.

ಮೂರನೆಯ ದಿನ: ಇವತ್ತು ಹಣ್ಣು ಹಾಗೂ ತರಕಾರಿಗಳ ಮಿಶ್ರಣ. ಆದರೆ, ಇವತ್ತು ಆಲೂಗಡ್ಡೆ ಬೇಡ ಏಕೆಂದರೆ ಕಾರ್ಬೋಹೈಡ್ರೇಟುಗಳು ಹಣ್ಣುಗಳಿಂದಲೇ ಸಿಗುತ್ತವೆ. ಅಗತ್ಯಕ್ಕಿಂತ ಹೆಚ್ಚಾದ ಶಕ್ತಿ (ಕ್ಯಾಲರಿ)ಗಳನ್ನು ಉರಿಸಲು ನಿಮ್ಮ ದೇಹ ಈಗ ಸಜ್ಜಾಗಿದೆ. ಸಿಕ್ಕಿದ್ದು ತಿಂದುಬಿಡಬೇಕೆಂಬ ಲಾಲಸೆ ನಿಮ್ಮಲ್ಲಿ ಬರುವುದು ಸಹಜ, ಆದರೆ ತಡೆದುಕೊಳ್ಳಿ ಪ್ಲೀಜ್.

ನಾಲ್ಕನೆಯ ದಿನ:ಎಂಟು ಬಾಳೆಹಣ್ಣನ್ನು ತಿಂದು ಮೂರು ಲೋಟ ಹಾಲನ್ನು ಹುಡಿಯಿರಿ. ಅದರ ಜೊತೆಗೆ ಒಂದು ಬಟ್ಟಲು ತರಕಾರಿ ಸೂಪನ್ನು ಕುಡಿಯಬಹುದು. ಮೊದಲ ಮೂರು ದಿನಗಳು ದೇಹಕ್ಕೆ ದಕ್ಕದ ಸೋಡಿಯಂ ಹಾಗೂ ಪೊಟಾಶಿಯಂಗಳನ್ನು ಸರಿತೂಗಿಸುವುದಕ್ಕಾಗಿ ಬಾಳೇಹಣ್ಣುಗಳು. ಇವತ್ತು ಕಳೆಯುವುದು ಸುಲಭ. ಆಹಾರ ಚಾಪಲ್ಯ ಕ್ರಮೇಣ ಕಡಮೆಯಾಗುತ್ತಿರುವುದು ನಿಮ್ಮ ಅರಿವಾಗೆ ಬಂದಿದೆ. ಗುಡ್. ಎಲ್ಲಾ ಬಾಳೇಹಣ್ಣುಗಳನ್ನೂ ತಿನ್ನಲು ಆಗದೇ ಹೋಗಬಹುದು! ಪರವಾಗಿಲ್ಲ.

ಐದನೇ ದಿನ: ಒಂದು ಬಟ್ಟಲು ಅನ್ನ ಹಾಗೂ ಆರು ಟೊಮೇಟೊಗಳನ್ನು ತಿನ್ನಿರಿ. ದೇಹದಲ್ಲಿ ಹೆಚ್ಚು ಯೂರಿಕ್ ಆಸಿಡ್ ಉತ್ಪತ್ತಿಯಾಗುವ ಕಾರಣ ಮೂರು ಲೀಟರ್ ನೀರನ್ನು ಕುಡಿಯಬೇಕು. ಕಾರ್ಬೋಹೈಡ್ರೇಟ್‌ಗಳಿಗಾಗಿ ಅನ್ನ ಹಾಗೂ ಜೀರ್ಣ ಕ್ರಿಯೆಗಾಗಿ ಟೊಮೇಟೋಗಳು. ಹೆಚ್ಚು ನೀರನ್ನು ಕುಡಿಯುವುದರಿಂದ ದೇಹವೂ ಶುಧ್ಧಿಯಾಗುತ್ತದೆ.

ಆರನೇ ದಿನ: ಒಂದು ಬಟ್ಟಲು ಅನ್ನದೊಂದಿಗೆ ಇಷ್ಟಬಂದ ತರಕಾರಿಗಳನ್ನು ಬೇಯಿಸಿ ಹಾಗೂ ಹಸಿಯಾಗಿ ತಿನ್ನಿರಿ. ಈದಿನ ತರಕಾರಿಗಳಿಂದ ವಿಟಮಿನ್ ಹಾಗೂ ನಾರಿನಂಶ, ಮತ್ತು ಅನ್ನದಿಂದ ಕಾರ್ಬೋಹೈಡ್ರೇಟ್‌ಗಳು ದೊರೆಯುತ್ತವೆ.

ಏಳನೇ ದಿನ: ಒಂದು ಬಟ್ಟಲು ಅನ್ನ, ಹಣ್ಣಿನ ಜೂಸ್, ಹಾಗೂ ತರಕಾರಿಗಳನ್ನು ತಿನ್ನಿರಿ.

ಫಲಿತಾಂಶ: ನಿಮ್ಮ ದೇಹ ಶುದ್ಧಿಯಾಗಿರುವುದರೊಂದಿಗೆ ನಾಲ್ಕೈದು ಕೇಜಿಯಾದರೂ ಕಡಿಮೆಯಾಗಿರುತ್ತೀರಿ. ಬಾಯಿ ಚಪಲ ಕಡಿಮೆಯಾಗಿರುತ್ತದೆ. ಮಸಾಲೆ ಹಾಕಿದ ಸಾರು, ಹುಳಿಗಳನ್ನು ತಿನ್ನಲು ಮನಸ್ಸು ಹಿಂಜರಿಯುತ್ತದೆ. ಈ ಪ್ರೋಗ್ರಾಮನ್ನು ಆಗಾಗ ಮಾಡಬಹುದು. ಪುನರಾವರ್ತಿಸುವ ಮೊದಲು ಎರಡು ಡಯಟ್ ಪ್ರೊಗ್ರಾಂಗಳ ನಡುವೆ ನಾಲ್ಕು ದಿನ ಮಧ್ಯಂತರ ಕೊಡುವುದು ಉತ್ತಮ.

ಮೊದಲ ದಿನ ಕಳೆಯುವುದು ಅಷ್ಟೇನೂ ಕಷ್ಟವಲ್ಲ. ಎರಡನೇ ಹಾಗೂ ಮೂರನೇ ದಿನ ಕಳೆಯುವುದು ಸ್ವಲ್ಪ ಕಷ್ಟ. ಕೊನೆಯ ನಾಲ್ಕು ದಿನಗಳು ಕಳೆಯುವುದು ಸುಲಭ. ಪ್ರತೀ ಸಾರಿ ಕಳೆದುಕೊಂಡ ದೇಹ ತೂಕ ಕ್ರಮೇಣ ಮತ್ತೆ ಬಂದುಬಿಡುತ್ತದೆ. ಆದ್ದರಿಂದ ಡಯೆಟ್ ವಾರ ಮುಗಿದ ನಂತರವೂ ಆಹಾರದ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಮುಂದೆ ಮನಸ್ಸಾದಾಗ ಪೂರ್ತಿ ವಾರ ಮಾಡಲು ಸಾಧ್ಯವಿಲ್ಲದಿದ್ದರೂ ಒಂದೋ ಎರಡೋ ದಿನಗಳು ಬೇಕಾದರೂ ಮಾಡಬಹುದು.

ಉತ್ತಮ ಆರೋಗ್ಯಕ್ಕಾಗಿ ಇವುಗಳನ್ನು ಮಾಡಬೇಡಿ


ಉತ್ತಮ ಆರೋಗ್ಯಕ್ಕಾಗಿ ಏನೇನು ಮಾಡಬೇಕೆಂದು ಅನೇಕರು ತಜ್ಞರದೋ ಅಥವಾ ವೈದ್ಯರದೋ ಸಲಹೆಗಳನ್ನು ಪಡೆದಿರುತ್ತಾರೆ. ಅವುಗಳನ್ನು ಚಾಚೂತಪ್ಪದೆ ಅನುಸರಿಸುತ್ತಲೂ ಇರುತ್ತಾರೆ. ಆದರೂ ಒಂದೊಂದು ಬಾರಿ ಆರೋಗ್ಯ ಕೈಕೊಡುತ್ತಿರುತ್ತದೆ. ಏಕೆಂದರೆ, ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಏನೇನು ಮಾಡಬೇಕೆಂದು ಗೊತ್ತಿರುತ್ತದೆ. ಆದರೆ, ಏನೇನು ಮಾಡಬಾರದೆಂದು ಗೊತ್ತಿರುವುದಿಲ್ಲ ಅಥವಾ ಅದರ ಬಗ್ಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲ.

ಸಮತೂಕದ ಆಹಾರ ಸೇವಿಸಿದರೂ ಕೆಲ ಅಂಶಗಳನ್ನು ಗಮನದಲ್ಲಿರಿಸುವುದು ಅಗತ್ಯ. ಅದರಲ್ಲಿಯೂ ಮಧ್ಯಾಹ್ನದ ಅಥವಾ ರಾತ್ರಿ ಊಟವಾದ ಮೇಲೆ ಕೆಲ ನಿಯಮಗಳನ್ನು ಅಥವಾ ಕ್ರಮಗಳನ್ನು ಅನುಸರಿಸಿದರೆ ಯಾವುದೇ ರೋಗಗಳು ಅನಾವಶ್ಯಕವಾಗಿ ಬಾಧಿಸದಂತೆ ತಡೆಗಟ್ಟಲು ಸಾಧ್ಯ.

ಊಟವಾದ ತಕ್ಷಣ ಈ ಕೆಳಗಿನ ಏಳು ರೂಢಿಗಳ ಬಗ್ಗೆ ಗಮನವಿರಲಿ:

1) ಸಿಗರೇಟ್ ಸೇದಬೇಡಿ : ಇದು ಯಾವುದೋ ವೈದ್ಯರು ಹೇಳಿದ್ದಲ್ಲ. ಸಾಕಷ್ಟು ಪರೀಕ್ಷೆಗಳನ್ನು ಮಾಡಿದ ಮೇಲೆ ದೃಢಪಟ್ಟಿದ್ದು. ಊಟವಾದ ಮೇಲೆ ಒಂದು ಸಿಗರೇಟು ಸೇದಿದರೆ ಅದು ಹತ್ತು ಸಿಗರೇಟು ಸೇದಿದ್ದಕ್ಕೆ ಸಮ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

2) ಹಣ್ಣು ತಿನ್ನಬೇಡಿ : ಊಟವಾದ ಮೇಲೆ ಹಣ್ಣು ತಿನ್ನುವುದೇನೋ ಸರಿ, ಆದರೆ ತಕ್ಷಣ ತಿನ್ನಬೇಡಿ. ಸುಮಾರು ಅರ್ಧ ಗಂಟೆ ನಂತರ ಹಣ್ಣು ತಿನ್ನುವುದು ಶ್ರೇಯಸ್ಕರ. ತಕ್ಷಣ ತಿಂದರೆ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳುತ್ತದೆ.

3) ಚಹಾ ಕುಡಿಯಬೇಡಿ : ಚಹಾಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲ ಇರುವುದರಿಂದ ಆಹಾರದಲ್ಲಿನ ಪ್ರೊಟೀನ್ ಮತ್ತಷ್ಟು ಗಟ್ಟಿಯಾಗಿ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಚಹಾ ಅಥವಾ ಕಾಫಿಗಳ ಕಡಿಮೆ ಸೇವನೆ ಆರೋಗ್ಯಕ್ಕೆ ಉತ್ತಮ.

4) ಬೆಲ್ಟ್ ಸಡಿಲುಗೊಳಿಸಬೇಡಿ : ಅನೇಕರಿಗೆ ಈ ಚಟವಿರುತ್ತದೆ. ಯರ್ರಾಬಿರ್ರಿ ಊಟ ಮಾಡುವುದು ನಂತರ ಟೊಂಕಪಟ್ಟಿ ಸಡಿಲಿಸಿಕೊಳ್ಳುವುದು. ಇದು ಖಂಡಿತ ಒಳ್ಳೆಯದಲ್ಲ. ಸಡಿಲಿಸಿಕೊಂಡರೆ ಕರುಳು ಸರಾಗವಾಗಿ ತಿರುಚಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ಊಟ ಪ್ರಾರಂಭಿಸುವ ಮೊದಲೇ ಟೊಂಕಪಟ್ಟಿಯನ್ನು ಸಡಿಲಿಸಿಕೊಳ್ಳುವುದು ಉತ್ತಮ. ಅದಕ್ಕೂ ಉತ್ತಮವೆಂದರೆ, ಹೊಟ್ಟೆಬಿರಿಯುವಂತೆ ತಿನ್ನದಿರುವುದು.

5) ಸ್ನಾನ ಮಾಡಬೇಡಿ : ಊಟವಾದ ತಕ್ಷಣ ಸ್ನಾನ ಮಾಡಿದರೆ ಕೈಕಾಲು ಮತ್ತಿತರ ದೇಹಭಾಗದಲ್ಲಿ ರಕ್ತ ಸಂಚಾರ ವೃದ್ಧಿಯಾಗಿ ಹೊಟ್ಟೆಭಾಗದಲ್ಲಿ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಕುಂಠಿತವಾಗುವ ಸಾಧ್ಯತೆ ಹೆಚ್ಚು.

6) ಅಡ್ಡಾಡಬೇಡಿ : ರಾತ್ರಿ ಊಟವಾದಕೂಡಲೆ ಸ್ವಲ್ಪ ವಾಕ್ ಹೋಗುವುದು ದೇಹಕ್ಕೆ ಒಳ್ಳೆಯದೆಂಬ ತಿಳಿವಳಿಕೆ ಅನೇಕರಲ್ಲಿದೆ. ಆದರೆ ಇದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಮತ. ಕೂಡಲೆ ವಾಕ್ ಹೊರಟರೆ ನಾವು ತಿಂದ ಆಹಾರದಲ್ಲಿನ ಪೋಷಕಾಂಷ ರಕ್ತಗತವಾಗಲು ಕಷ್ಟವಾಗುತ್ತದೆ. ಅಲ್ಪಕಾಲ ವಿರಾಮ ಪಡೆದು ವಾಕ್ ಹೋಗುವುದು ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.

7) ಮಲಗಬೇಡಿ : ಊಟವಾದ ಕೂಡಲೆ ಮಲಗುವುದು ಸುತಾರಾಂ ನಿಷಿದ್ಧ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಗ್ಯಾಸ್ಟ್ರಿಕ್ ತೊಂದರೆ ಕಾಣಿಸಿಕೊಳ್ಳಬಹುದು ಅಥವಾ ಕರುಳಿಗೆ ಸೋಂಕು ಕೂಡ ತಗಲಬಹುದು. ಮತ್ತೊಂದು ಅಡ್ಡಪರಿಣಾಮವೆಂದರೆ, ಕೂಡಲೆ ಮಲಗಿದರೆ ತಿಂದ ಆಹಾರ ಉಲ್ಟಾ ಹೊಡೆದು ವಾಂತಿಯಾಗಲೂಬಹುದು.

ನಗುಮೊಗದ ಗುಟ್ಟು


ಮಧ್ಯಾಹ್ನದ ಊಟವಾಗುತ್ತಿದ್ದಂತೆ ದುಡಿಯುವ ಮನಸ್ಸು ಹಿಂದೇಟು ಹಾಕಲು ಪ್ರಾರಂಭಿಸುತ್ತದೆ, ಕಣ್ಣು ಎಳೆಯಲು ಶುರುವಾಗುತ್ತದೆ. ಏನೋ ಒಂಥರಾ ಸುಸ್ತು. ಇದೇ ಸಮಯದಲ್ಲಿ ಹತ್ತೇಹತ್ತು ನಿಮಿಷ ಸುಮ್ಮನೆ ಕಣ್ಣು ಮುಚ್ಚಿ ಒಂದು ಜೋಂಪು ಎಳೆದರೆ ಮತ್ತೆ ಮನಸ್ಸಿನಲ್ಲಿ ಉಲ್ಲಾಸದ ಹೂಮಳೆ.

ಬೆಳ್ಳಂಬೆಳಿಗ್ಗೆ ಸೂರ್ಯ ಇನ್ನೂ ಕಣ್ಣು ಉಜ್ಜಿಕೊಳ್ಳುತ್ತಿರುವ ಹೊತ್ತಿನಲ್ಲೇ ಎದ್ದು ಕರಾಗ್ರೇ ವಸತೇ ಲಕ್ಷ್ಮಿ ಹೇಳಿ, ಅಂಗಳಕ್ಕೆ ಥಳಿ ರಂಗೋಲಿ ಹಾಕಿ, ಸರಸರ ಕಸಗುಡಿಸಿ, ಮಕ್ಕಳಿಗೆಲ್ಲ ಹಾಲು ಕೊಟ್ಟು, ಸ್ನಾನ ಮಾಡಿಸಿ ತಿಂಡಿ ಕೊಟ್ಟು, ಬಾಯಲ್ಲೊಂದಿಷ್ಟು ತುರುಕಿ, ಡಬ್ಬಿಗೆ ಹಾಕಿ, ಶಾಲೆಗೆ ಕಳುಹಿಸಿ, ತಾನೂ ಸ್ನಾನ ಪೂಜೆ ಪುನಸ್ಕಾರ ಮಾಡಿ, ಹೊಟ್ಟೆ ಪೂಜೆಯನ್ನೂ ಮಾಡಿ, ಮಧ್ಯಾಹ್ನದ ಅಡುಗೆ ಊಟ ಮುಗಿಸಿ, ಪಾತ್ರೆ ತೊಳೆದು, ಬಟ್ಟೆ ಒಗೆದು ಸಾಯಂಕಾಲ ಮತ್ತೆ ಸೂರ್ಯ ಕೆಂಪೇರುವ ಹೊತ್ತಿನಲ್ಲಿ ಅಮ್ಮ ಆಗಲಿ, ಹೆಂಡತಿಯಾಗಲಿ ಮುಖ ತೊಳೆದು, ಬೇರೆ ಸೀರೆಯುಟ್ಟು, ಹೂಮುಡಿದು ನಗುಮೊಗದಿಂದಲೇ ಮಕ್ಕಳನ್ನು, ಗಂಡನನ್ನು ಬರಮಾಡಿಕೊಳ್ಳುತ್ತಾಳೆ.

ಉಸ್ಸಪ್ಪ!

ಈ ಮೇಲಿನ ಪ್ಯಾರಾ ಓದಿ, ಮನೆಯಲ್ಲಿ ಬಿಡುಬಿಡದೆ ಆ ಹೆಣ್ಣು ದುಡಿಯುವ ವೈಖರಿ ನೋಡಿ ನಿಮಗೆ ಸುಸ್ತಾಗಿರಬಹುದು. ಆದರೆ, ಆ ಮಮತಾಮಯಿ ಎಂದೂ ಸುಸ್ತಾಗುವುದಿಲ್ಲ. ಆಕೆಯಲ್ಲಿ ಅಷ್ಟೊಂದು ಎನರ್ಜಿ ಇರುತ್ತಾ ಅಂತ ಆಶ್ಚರ್ಯಪಡಬೇಡಿ. ದುಡಿದು ದುಡಿದು ಆಕೆಯೂ ದಣಿದಿರುತ್ತಾಳೆ. ಆದರೆ, ಮಧ್ಯಾಹ್ನ ಊಟದ ನಂತರ ಸಣ್ಣದೊಂದು ಜೊಂಪು ಹೊಡೆದು ಎದ್ದಿರುತ್ತಾಳೆ ನೋಡಿ ಚಟುವಟಿಕೆಯ ಚಿಲುಮೆಯಾಗಿಬಿಡುತ್ತಾಳೆ. ಇದೇ ಆಕೆಯ ನಗುಮೊಗದ, ಯಾವತ್ತೂ ಚಟುವಟಿಕೆಯಲ್ಲಿರುವ ಗುಟ್ಟು!

Monday, January 24, 2011

Srivatsangam Sloka


SRIVATSANGAM MAHORASKAM VANAMALA VIRAJITHAM

SANKUCHAKRA DHARAM DEVAM KRISHNAM VANDE JAGATHGURUM

[ I salute Lord Krishna, the universal preceptor, who has a broad chest with a srivatsa mark, who wears the vana-mala garland and who hold a conch and a discus ]

ಮನುಷ್ಯ ಸಂಬಂಧ

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಂತ ಹಿರಿಯರು ಹೇಳಿದ್ದು ಬರೇ ಇದೇ ಕಾರಣಕ್ಕೆ. ಒಂದು ಮಾತಿನ ಮೇಲೆಯೇ ನಮ್ಮ ನಡುವಿನ ಸಂಬಂಧ ನಿಂತಿದೆ. ಇದು ಅತ್ಯಂತ ಪವಿತ್ರವೂ, ಕುಸುಮದಷ್ಟು ಕೋಮಲವೂ ಆದ ಬಂಧ. ಪ್ರೀತಿ ಎಂಬುದು ಬರೇ ಇನ್‌ಕಮಿಂಗ್ ಎಂದಾದರೆ ಬದುಕಿಗೆ ಅರ್ಥವಿಲ್ಲ. ಔಟ್ ಗೋಯಿಂಗ್ ಕೂಡ ಇದ್ದರೆ, ಅಂದರೆ ಪ್ರೀತಿಯು ಕೊಟ್ಟು ತೆಗೆದುಕೊಳ್ಳುವಂತಿದ್ದರೆ ಅದಕ್ಕಿಂತ ಸುಮಧುರ ಸುಂದರ ಜೀವನ ಮತ್ತೊಂದಿಲ್ಲ.

ಮಾತು ಮನೆ ಕೆಡಿಸುತ್ತದೆ ಎಂಬುದು ಎಷ್ಟು ಸತ್ಯವೋ, ಮಾತು ಮನವನ್ನೂ ಕೆಡಿಸಬಲ್ಲುದು. ಈ ಪ್ರೀತಿ ಮತ್ತು ಮಾತು ಎಂಬುದು ಒಂದಕ್ಕೊಂದು ಪೂರಕವಾಗಿದ್ದರೆ ಬದುಕು ಚೆನ್ನ ಚೆನ್ನ. ಈ ಪ್ರೀತಿಯ ಬಂಧಕ್ಕೆ ಆಘಾತವಾಗುವುದು ಯಾವಾಗ? ಮಾತು ತಪ್ಪಿದಾಗ ಅಥವಾ ತಪ್ಪು ಮಾತು ನುಡಿದಾಗ! ಅಂದರೆ ಮಾತಿಗೂ ಮನಸಿಗೂ ನೇರಾನೇರ ಸಂಬಂಧ.

ಹೌದು. ಒಬ್ಬರ ಮೇಲೆ ಪೂರ್ತಿಯಾಗಿ ಪ್ರೀತಿಯ ಧಾರೆ ಎರೆಯುತ್ತೇವೆ. ಒಡಹುಟ್ಟಿದ ತಂಗಿ ಇಲ್ಲ ಅಂತ, ಪಕ್ಕದ ಮನೆಯವರೋ, ಅಥವಾ ಜತೆಯಲ್ಲಿ ಕೆಲಸ ಮಾಡುತ್ತಿರುವವರನ್ನೋ ತಂಗಿಯಾಗಿ ಸ್ವೀಕರಿಸಿ, ಅವರಿಗೆ ಬಂಧುವಾಗಿ, ಅಣ್ಣನಾಗಿ, ಮಮತೆಯನ್ನು ಧಾರೆಯೆರೆಯುತ್ತೇವೆ. ಅಂಥವರಿಗೆ ಪ್ರೀತಿ ತೋರಿಸದಿದ್ದರೂ ಪರವಾಗಿಲ್ಲ, ದ್ವೇಷ ಮಾಡಲು ಯಾವುದಾದರೂ ಕಾರಣಗಳಿರುತ್ತವೆಯೇ? ಖಂಡಿತಾ ಇರುವುದಿಲ್ಲ. ಹಾಗಿರುವುದರಿಂದ ಅವರಿಗೆ ನಮ್ಮ ಸೋದರ ಪ್ರೀತಿಯನ್ನು ಧಾರೆಯೆರೆಯುತ್ತೇವೆ.

ಆದರೆ ತಪ್ಪು ಹಾದಿ ತುಳಿದಾಗ ತಿದ್ದಿ ತಿಳಿಹೇಳುವುದನ್ನೇ ದಬ್ಬಾಳಿಕೆ, ಶೋಷಣೆ ಅಂತ ಅವರು ತಿಳಿದುಕೊಂಡರೆ? ವಿನಾಕಾರಣ ಕೋಪಿಸಿಕೊಂಡು, ಬೆನ್ನಿಗೆ ಚೂರಿ ಹಾಕಿದರೆ? ನಿನ್ನಿಂದಾಗಿ ನನ್ನ ಜೀವನ ನರಕವಾಯ್ತು ಅಂತ ವೃಥಾರೋಪ ಮಾಡಿದರೆ? ಬೇರೆಯವರ ಮಾತು ಕೇಳಿ ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ ಅಂತ ಕನಸು ಮನಸಿನಲ್ಲೂ ಯೋಚಿಸದ ಆರೋಪ ಮಾಡಿದರೆ? ನಿರ್ವ್ಯಾಜ, ನಿಷ್ಕಳಂಕ, ಫಲಾಪೇಕ್ಷೆಯಿಲ್ಲದ, ನಿಸ್ವಾರ್ಥ ಪ್ರೀತಿಯ ಹೊಳೆ ಹರಿಸಿದವರ ಪಾಡು ಯೋಚಿಸಿ ನೋಡಿ!

ಆದರೂ, ಏನೂ ತಪ್ಪು ಮಾಡದೇ ಇದ್ದಾಗ, ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಕೇಡು ಬಯಸದೇ ಇದ್ದರೂ, ‘ನನ್ನನ್ನು ತುಳಿಯಲು ನೋಡ್ತಾ ಇದ್ದೀಯಾ’ ಎಂಬ ಆರೋಪ ಬಂದಾಗ, ಮಾತು ಮೌನವಾಗುತ್ತದೆ, ಮನಸ್ಸು ಮುರಿಯುತ್ತದೆ, ಹೃದಯ ಭಾರವಾಗುತ್ತದೆ. ಈ ಸಂಬಂಧಗಳ ಬಗೆಗೇ ಒಂದು ರೀತಿಯ ಆತಂಕವೂ ಒಡಮೂಡುತ್ತದೆ.

Sunday, January 23, 2011

Adaram Sloka


Adharam madhuram Vadanam madhuram
Nayanam madhuram Hasitam madhuram
Hridayam madhuram Gamanam madhuram
mathurA dhipate rakhilam madhuram

[ Sweet are Your lips, sweet is Your face, sweet are Your eyes, sweet is Your smile, sweet is Your heart, sweet is Your gait, O Lord of Mathura, everything about You is sweet ]

Friday, January 21, 2011

Vasudeva Sloka


Vasudeva Sutham Devam Kamsa Chanoora Mardhanam
Devaki Paramanandham Krishnam Vande Jagathgurum

[ I bow to you O Krishna, the Supreme Guru, the son of Devaki and Vasudeva, the remover of Kamsa and Chanur ]

Thursday, January 20, 2011

Achutham Sloka


ACHUTHAM KEYSHAVAM RAMA NARAYANAM
KRISHNA DAMODARAM VASUDEVAM HARIM
SHRIDHARAM MADHAVAM GOPIKA VALLABHAM
JANAKI NAYAKAM RAMACHANDRAM BHAJEY

[ Oh ! Imperishable Lord, Let me constantly recite your holy names such as KESHAVA, RAMA, DAMODARA, NARAYANA, SRIDHARA, MADHAVA, KRISHNA, RAMACHANDRA the beloved of Janaki ]

Wednesday, January 19, 2011

Guravey Sloka


Guruvey serva lokaanaam bishajey
Bhava rohinaam nidhaye sarva
Vidyanaam shree dakshinaa morthaye namah

[ Salutations to the Universal teacher, Shree Dakshinamoorthy, who is the repository of all knowledge and who cures the disease of Samsara ]

ಅವಿಭಕ್ತ ಕುಟುಂಬ


ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು
ಆಗೆಲ್ಲಾ ಒಂದು ಕುಟುಂಬವೆಂದರೆ ಕನಿಷ್ಟ ಇಪ್ಪತ್ತೈದು ಜನರಿರುತಿದ್ದರು ಅದೂ ಒಂದೇ ಮನೆಯಲ್ಲಿ. ಅಲ್ಲಿ ಅಜ್ಜ ಅಜ್ಜಿ, ಅಮ್ಮ ಅಪ್ಪ, ಚಿಕ್ಕಮ್ಮ ಚಿಕ್ಕಪ್ಪ ದೊಡ್ಡಪ್ಪ ದೊಡ್ಡಮ್ಮ ಅವರ ಮಕ್ಕಳು, ಇದ್ದರೆ ಅವರ ಮಕ್ಕಳು ಹೀಗೆ . ಊಟದ ಹೊತ್ತಿಗೆ ಎಲ್ಲರೂ ಸಾಲಾಗಿ ಕೂರುತ್ತಿದ್ದರು. ಹೀಗೆ ಅಮ್ಮ ಅವರ ಬಾಲ್ಯದ ನೆನೆಪನ್ನು ಹರಡುತಿದ್ದರೆ ಅ ಸಮಯ ಎಷ್ಟು ಸುಂದರ ಅನ್ನಿಸುತ್ತದೆ. ಆದರೆ ಈಗಿನ ಕೆಲವು ಅವಿಭಕ್ತ ಕುಟುಂಭಗಳು ನಮ್ಮ ಕಣ್ಣಾ ಮುಂದೆಯೇ ಕಿತ್ತಾಡಿ ಆಸ್ತಿಗಾಗಿ ಹೊಡೆದಾಡಿ , ಬಡಿದಾಡೊ, ಓರಗಿತ್ತಿಯರ ಕಿತ್ತಾಟಗಳ ನೋಡಿ ಹೊಂದಾಣಿಕೆ ನಿಜವಾಗಲೂ ಸಾಧ್ಯವೇ? ಎಂಬ ಅನುಮಾನ ದಟ್ಟವಾಗತೊಡಗಿವೆ.

ಅವಿಭಕ್ತ ಕುಟುಂಬ ವ್ಯವಸ್ಥೆಯಲಿ ಅನೇಕರ ತ್ಯಾಗ, ನಿಸ್ವಾರ್ಥ ಮನೆತನದ ಘನತೆಯನ್ನು ಹೆಚ್ಚಿಸುತ್ತವೆ.ಮನೆಯಲ್ಲಿ ಯಾರಾದರೂ ಚಿಕ್ಕ ಮಕ್ಕಳಿದ್ದರೆ ಅವುಗಳ ಆರೈಕೆಯನ್ನು ಮುದಿ ಜೀವಗಳು ಕೈಲಾಗುವವರೆಗೂ ಬಹಳವಾಗಿ ನಡೆಸಿಕೊಡುತ್ತಿದ್ದವು. ಮಕ್ಕ್ಳಿಗೆ ಕಥೆ-ಕವನ, ದೇವರ ಸ್ತೋತ್ರ ಇವುಗಳನ್ನೂ ನೀತಿ ಕಥೆ-ಪಂಚತಂತ್ರದ ಕಥೆ ಇವುಗಳನ್ನೆಲ್ಲಾ ಹೇಳುತ್ತಾ ಮುಂದಿನ ಪೀಳಿಗೆಗೆ ಬೇಕಾಗುವ ನೈತಿಕತೆಯನ್ನು ಆ ಮೂಲಕ ಕುಟುಂಬದ ಹಿರಿಯರು ಧಾರೆ ಎರೆಯುತ್ತಿದ್ದರು. ಇಂತಹ ಕುಟುಂಬಗಳಲ್ಲಿ ಬಟ್ಟೆ-ಬರೆ ಖರೀದಿ, ಹೆಂಗಸರಿಗೆ ಬೇಕಾಗುವ ಬಳೆ-ಓಲೆ ಇತ್ಯಾದಿ ಖರೀದಿ, ಮಕ್ಕಳ ಆಟಿಕೆ ಖರೀದಿ, ಶಾಲೆಗೆ ಹೋಗುವ ಒಂದೇ ಓರಗೆಯ [ಅಣ್ಣ-ತಮ್ಮಂದಿಅರ್ ಮಕ್ಕಳು]ಮಕ್ಕಳಿಗೆ ಪುಸ್ತಕಗಳ ಖರೀದಿ ಇವನ್ನೆಲ್ಲ ಒಟ್ಟಾಗಿ ಒಂದೇ ಸಲ ಮಾಡುತ್ತಿದ್ದರು. ಅಂಗಿ, ಸೀರೆ, ಮಕ್ಕಳ ಅಂಗಿ ಇಂತಹ ಬಟ್ಟೆಗಳನ್ನು ಸ್ಕೂಲ್ ಯೂನಿಫಾರ್ಮ್ ಇದ್ದಹಾಗೇ ಪನ್ನಾ ಲೆಕ್ಕದಲ್ಲಿ ಒಟ್ಟಿಗೇ ಖರೀದಿಸಿ ಅಮೇಲೆ ಅವರವರ ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುತ್ತಿದ್ದರು. ಕೇವಲ ವರ್ಷಕ್ಕೊಂದಾವರ್ತಿ ಜವಳಿ ತರುವುದು ಅಂತಲೇ ಇರುತ್ತಿತ್ತು. ಮನೆಯ ಯಾರಿಗೇ ಯಾವುದೇ ಹೆಚ್ಚು-ಕಮ್ಮಿ ಎನಿಸಿದರೂ ಹೊಂದಾಣಿಕೆಯೇ ಜೀವನದ ಸೂತ್ರವಾಗಿತ್ತು. ವಸ್ತು-ಒಡವೆಗಳನ್ನು ಸಂಖ್ಯೆಯಲ್ಲಿ ಕಮ್ಮಿ ಇದ್ದರೆ ಯಾರದರೂ ಉದಾರವಾಗಿ ಅದನ್ನು ಕೆಲವರು ಬಳಸಿಕೊಳ್ಳಲಿ ಎಂದು ಸುಮ್ಮನಿರುತ್ತಿದ್ದರು.

ಭಾರತ ಹಲವು ಶತಮಾನಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಎಂಬ ರೂಢಿಗತ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ತಂದೆ-ತಾಯಿ, ಅವರ ಮಕ್ಕಳು,ಮಕ್ಕಳ ಪತ್ನಿಯರು, ಮೊಮ್ಮಕ್ಕಳು, ಮರಿಮಕ್ಕಳು.. ಪೀಳಿಗೆಗಳು ಹೀಗೆ ಬೆಳೆಯುತ್ತಾ ಹೋಗುವ ಈ ವ್ಯವಸ್ಥೆಯಲ್ಲಿ ಒಂದೇ ಕುಟುಂಬದಲ್ಲಿ ಹಲವು ಪೀಳಿಗೆಯ ಜನ ಒಟ್ಟಿಗೇ ವಾಸಿಸುತ್ತಾರೆ. ಕುಟುಂಬದ ಅತ್ಯಂತ ಹಿರಿಯ ವ್ಯಕ್ತಿ, ಸಾಮಾನ್ಯವಾಗಿ ಪುರುಷ ಈ ಅವಿಭಕ್ತ ಕುಟುಂಬದ ಮುಖ್ಯಸ್ಥ. ಇವನು ಕುಟುಂಬದ ಒಳಗೆ ಬಹಳ ಮುಖ್ಯವಾದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವವನೂ, ನೀತಿ-ನಿಯಮಗಳನ್ನು ರೂಪಿಸುವವನೂ ಆಗಿರುತ್ತಾನೆ. ಕುಟುಂಬದ ಇತರ ಸದಸ್ಯರೆಲ್ಲರೂ ಇದಕ್ಕೆ ಬದ್ಧರಾಗಿರುತ್ತಾರೆ.

Tuesday, January 18, 2011

Gurur Brahma Sloka


Gurur Brahma Gurur Vishnu Gurur devo Maheshwaraha
Gurur saakshaat param bhramha tasmai shree guruvey namah

[ Guru is Brahma( who plants the qualities of goodness) Guru is Vishnu ( who nurtures and fosters the qualities of goodness) Guru is Maheshwar (who weeds out the bad qualities) Guru is supereme Brahman itself Prostration unto that Guru ]

Monday, January 17, 2011

Shuklam Sloka


Shuklam bharadharam vishnum
Shashivarnam chaturbhujam
Prasanna vadanam dhyayet
Sarva vighnopa shanthye


[ We meditate on Lord Ganesha - who is clad in white (representing purity), who is all pervading (present everywhere), whose complexion is gray like that of ash (glowing with spiritual splendor), who has four arms, who has bright countenance (depicting inner calm and happiness) and who can destroy all obstacles (in our spiritual and worldly path ]

ಆನಂದ......ಪರಮಾನಂದ ...........



Pranamam Kanna..........

Poyi Kandu, thozhunnu, prathichu. Njan ammeya koodeyan kanipura Shree Gopalakrishna ambalathilek poyath. paalpayasa kannankku kodukkan mennu pazhapravisham karudiyath.Pakshe innaleya athine samaya kittiyath, nadakkumo illeo ennu samshaya undayirinnu. First poyitt oru appakajjaya, oru pancha kajjaya, pinne paalpayasam cheydu. Agattu keran line undayirinnu porath nilkunn samayath njan samayam noki 12.30 ente krishna ippo pooja nadakuvallo njan porathan ayyo enik kaanan patunillallonnu vicharichu, sankata ayietto, naadangal kettodundayirinnu. Kurcha samayakku shesha agath keran pattiyath. A samayath avar stop cheydu, karanam oralude thulabhara undayirinnu, a nilkunna samayath njan randamatte sthanattayirinnu. Ente Krishna enthoru Bhagyam njan sherik kannane kannan sadichirinnu, oruppad swaranabharana vechit, varnalankrithamayitalle kannan chirichu kondirikkunne, mathiyayittilla, kurcha nera anagne thanne undayirinallo, thulabara nadakunna samayatt oru poojeyundayirinnu, ath njan sherik kandu etto, avasaanamayit ente agraha saadichu thannallo,, nanniyund Kanna, ath kanhinju agattek poyi. Avideyum line. Vannavarokke Kannane dasrhanam nadatti thirichu povugeyayirinnu. Njanum Ammeyum thulasi dhareyude adutthu vannu avide ninnu, appo 1 mani ayi, appolan Vannath Udupilninn shree Vishshweshara theertha swamiji. Sherik Kandu a mahanubavante roopam. Kurcha neram adehattinte thulabaharm , enik ath kaanan pattittilla. Ath kahinja udanthanne Pooja thudangi. Enik Kannane pattittilla ennalum kannane prathichundayirunnu Pakshe enthoru maatam avasaantte aratti cheyyunna samayath njan engane avide etti enikkariyilla etto, Njan sherikku Kandunne, enthoru vishwa roopa darshanam ath, santhoshamayi, athinte arathiyum kitti, Pinne agattum purattum bhagavaninte bali undayirinnu, athellam neritt kandum, pinne prasadm vangi, ath kanhinju anna prasadthinte line. Avide poyit ninnu..enthoru samayaman ath appozhan avide Kannate devotional song aro vechu etto....enik istha petta mukesh ettande album song ayirinnu ath Hari Om... Hari om.... Hari Om .....voww njan bhoomiyalano atho vrundavanathillano entho oru feeling..... samayam poyathe arinjilla...thirichu verumbol njan oru book kandu Vishnu sahasranaamam vangiyetto, nettil search cheyynamennu karudiyatha pakshe ipo kayilthanne kitti....angine ingane njan agrahichathellam Kannan nelgiyallo......ente krishna..... I am really fell down to your lotus feet Gurudeva......

Sunday, January 16, 2011

Gajaananam Sloka


Gajananam bhootha ganaathi sayvitham
Kapitha jambu phala saara bakshitham
Umaa sutham vinaasha kaaranam
Namaami vigneshwara paadha pankajam

[ I prostrate myself before the lotus feet of Vigneshvara (Ganesha), the son of Uma, who destroys sorrow, who is served by the host of angels, who has the face of an elephant, who partakes of the essence of kapittha and jambu fruits ]

Friday, January 14, 2011

Agajaanana Sloka


Agajaanana padmaarkam gajaananam
Aharnisham anekadantham bhaktaanam
Ekadantam upaasmahey

[ I worship day and night that elephant faced Lord Ganesha who is like sun to the lotus face of Mother Parvati. Giver of many boons, the single tusked Ganesh, I salute Thee to give e a boon ]

Thursday, January 13, 2011

Vidyarthee Sloka


Vidyarthey lapathey vidyam
Dhanaarthey lapathy dhanam
Puthrarthey lapathey puthram
Mokshaarthey lapathey gathim


[ One who aspires wisdom attains it One who aspires wealth attains it One who aspires a son attains him and One who aspires moksha attains it ]

Vakrathunda Sloka


Vakrathunda maahakaaya
Soorya koti samaprabha
Nirvignam kurumey deva
Serva karyeshu servada


[ O Elephant headed large bodied Lord, radiant as a thousand Suns, I ask for your grace so that this task that I am starting may complete without any hindrances ]

Wednesday, January 12, 2011

Mooshika Sloka


Mooshika vahana modhaka hastha
Chaamara karna vilambitha suthra
Vaamana roopa maheshwara puthra
Vigna vinayaka paadha namasthey

[He who has the mouse as the vahana, He who always keeps Modhak, He who has ears that resemble a hand held fan, He who wears a chain-like ornament around his waist, He who is short statured, He who is the son of Lord Maheshwara. O! Lord Vinayaka who is all the above and he who removes all impediments(vignas), We worship your Divine Feet]

ಅರಿಶಿನ ಉಪಯೋಗ


ಅಡುಗೆಗೆ, ಸೌಂದರ್ಯವರ್ಧನೆಗೆ, ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುವ ವಿಶೇಷತೆ ಅರಿಶಿನಕ್ಕೆ ಇದೆ. ಹರಿದ್ವರ್ಣವಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ 'ಹರಿದ್ರಾ' ಎನ್ನುತ್ತಾರೆ. ಜೀರ್ಣಶಕ್ತಿ ಹೆಚ್ಚಳಕ್ಕೆ, ಮಧುಮೇಹ ಹತೋಟಿಗೆ, ಅಡುಗೆ ಹಾಗೂ ನಿಮ್ಮ ತ್ವಚೆಯ ಸೌಂದರ್ಯ ವರ್ಧನೆಗೆ ಅರಿಶಿನ ಬೇಕೇ ಬೇಕು.

ಉಪಯೋಗಗಳು:

* ಅರಿಶಿನ ಪುಡಿಯನ್ನು ಎಳ್ಳೆಣ್ಣೆಯಲ್ಲಿ ಕಲೆಸಿ ಹೆಂಗಸರು ಮೈಗೆ ಹಚ್ಚಿ, ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ದುರ್ಗಂಧ, ನವೆ, ಎಗ್ಜಿಮಾ, ಚರ್ಮರೋಗಗಳ ನಿವಾರಣೆಯಾಗಿ ಕಾಂತಿ ವರ್ಧನೆಯಾಗುತ್ತದೆ.
* ಹಾಲಿನ ಕೆನೆಯೊಂದಿಗೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
* ಶ್ರೀಗಂಧ, ಅರಿಶಿನ ಹಾಗೂ ಪನ್ನೀರನ್ನು ಅರೆದು ಬರುವ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗುತ್ತವೆ.
* ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್(fungus) ಸೋಂಕು ನಿವಾರಣೆಯಾಗುತ್ತದೆ.
* ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
* ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.
* ಕಾಮಾಲೆ ರೋಗದವರಿಗೆ, ಬೆಳಗ್ಗೆ ಒಂದು ಬಟ್ಟಲು ಗಟ್ಟಿ ಮೊಸರಿನಲ್ಲಿ 10 ಗ್ರಾಂನಷ್ಟು ಅರಿಶಿನ ಪುಡಿಯನ್ನು ಬೆರೆಸಿ ಕೊಡುತ್ತ ಬಂದರೆ ಗುಣಮುಖವಾಗುತ್ತಾರೆ.
* ಬಿಸಿ ಹಾಲಿಗೆ ಚಿಟಿಕೆ ಅರಿಶಿನಪುಡಿ ಬೆರೆಸಿ ಕುಡಿದರೆ ಕೆಮ್ಮು, ನೆಗಡಿ ವಾಸಿಯಾಗುತ್ತದೆ

View of Lord Venkateshvara (Vishnu)




Venkatesha sreenivasa thirumaleda eeshane......
encha teppodayya ninna o rameshane.....

shesha.... shayana
lakshmi.... ramana
kamala... nayana
garuda..... gamana

malpodencha seve ninna kana manotu.........

sriramala eye.........
ganashyamala eye......
narasimhala eye........
sri vaamana eye.....

aa hiranaya kashipu marapare dharma
nerda a posa roopo aya narasimha
vamana avatari e balina samhari
varaha roopa eye koorma roopa
a bharga roopa rama eye hariye.......

sriramala eye.........
ganashyamala eye......
narasimhala eye........
sri vaamana eye.....

madured e krishne
ayyodyed e rame
udupid neleyaya thojad mahime
shabari a prema ninna sopaand rama
nirlayaya hanumag udalayaya
a bhaktida a muktida saadi vovya

venkatesha sreenivasa thirumaleda eeshane......
encha teppodayya ninna o rameshane

shesha.... shayana
lakshmi.... ramana
kamala... nayana
garuda..... gamana

malpodencha seve ninna kana manotu.........

sriramala eye.........
ganashyamala eye......
narasimhala eye........
sri vaamana eye.....

Tuesday, January 11, 2011

ಗರಿಕೆ ಆರೋಗ್ಯಕ್ಕೆ ಉಪಯೋಗ ಹೇಗೆ ?


ದೂರ್ವಾಯುಗ್ಮಂ ಪೂಜಾಯಾಮಿ... ಅನೆಮುಖದ ಪ್ರಥಮ ಪೂಜ್ಯ ಗಣಪನಿಗೆ ಗರಿಕೆ ಅತಿಪ್ರಿಯವಾದ ಆಹಾರ. ಇತ್ತೀಚೆಗೆ ನಗರದ ದೇಗುಲದಲ್ಲಿ ಅವಿರತವಾಗಿ ನಡೆದುಕೊಂಡಿರುವ ಎರಡು ಪೂಜೆಗಳೆಂದರೆ ಒಂದು ಹುಣ್ಣಿಮೆಯಂದು ಶ್ರೀಸತ್ಯನಾರಾಯಣ ಪೂಜೆ ಇನ್ನೊಂದು ಚೌತಿಯಂದು ಸಂಕಷ್ಟಹರ ಚತುರ್ಥಿಪೂಜೆ.

ಭಕ್ತಾದಿಗಳಲ್ಲಿ ಅದರಲ್ಲೂ ಯುವಕ ಯುವತಿಯರಿಗೆ ಗಣೇಶನ ಮೇಲೆ ಭಕ್ತಿ, ಪ್ರೀತಿ ಹೆಚ್ಚು. ಕೆಲಸ, ಪ್ರೀತಿ, ದುಡ್ದು ಹೀಗೆ ಯಾವುದೇ ಬೇಕೆನಿಸಿದರೂ ಮೊದಲ ಅಪ್ಲಿಕೇಷನ್ ಗಣೇಶನಿಗೆ ತಲುಪುತ್ತದೆ. ಗಣೇಶನಿಗೆ ಅರ್ಜಿ ಹಾಕಲು ಹೂವು ಹಣ್ಣು ತೆಗೆದುಕೊಂಡು ಹೋದರೆ ಪ್ರಯೋಜನವಿಲ್ಲ. ಏಕದಂತನಿಗೆ ಗರಿಕೆ ಅಥವಾ ತೆಂಗಿನಕಾಯಿ ನೀಡಿದರೆ ಮಾತ್ರ ಆತ ಒಲಿಯುತ್ತಾನೆ.

ಸೋ, ಚೌತಿ ದಿನದಂದು ಗರಿಕೆಗಾಗಿ ಯುವಕ, ಯುವತಿಯರು ಹುಡುಕಾಡುವುದು ಸಾಮಾನ್ಯವಾಗಿದೆ. ಕೆಲವರು ಗರಿಕೆ ಗುರುತಿಸಲು ಕಷ್ಟವೆಂದೋ ಅಥವಾ ನಮಗ್ಯಾಕೆ ಕಷ್ಟ ಎಂದೋ ಹೂವಾಡಿಗರಿಗೆ ಗರಿಕೆ ತಂದು ಕೊಡಲು ಹೇಳಿಬಿಡುತ್ತಾರೆ. 21 ಗರಿಕೆ ಕಟ್ಟುಗೆ ಇಂತಿಷ್ಟು ದುಡ್ಡು ಎಂದು ನೀಡಿದರೆ ಆಯಿತು. ನಂತರ ಆ ಗರಿಕೆ ಗಣಪನ ಅಲಂಕಾರಕ್ಕೆ ಮೀಸಲು.

ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆ ಯಾಗುತ್ತದೆ.

ಉಪಯೋಗಗಳು:

* ಅರಿಶಿನ ಸುಣ್ಣ ಮತ್ತು ಗರಿಕೆ ಹುಲ್ಲನ್ನು ಚೆನ್ನಾಗಿ ಹಿಚುಕಿ ಉಗುರು ಸುತ್ತಿಗೆ ಪಟ್ಟು ಹಾಕಿದರೆ ಗುಣವಾಗುತ್ತದೆ.
* ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸಲು, ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ಒಂದು ಬಟ್ಟಲಷ್ಟು ನೀರಿನ ಜೊತೆ ಬೆರೆಸಿ ಮಿಕ್ಸಿಗೆ ಹಾಕಿ ಅರೆಯಿರಿ. ನಂತರ ರಸವನ್ನು ಸೋಸಿಕೊಂಡು ಕುಡಿಯಿರಿ.ಇದೇ ರೀತಿ ಸುಮಾರು 40-45 ದಿನಗಳ ಕಾಲ ಕುಡಿದರೆ ರಕ್ತ ಶುದ್ಧೀಕರಣಗೊಂಡು ರೋಗಗಳು ದೂರಾಗುತ್ತವೆ.
* ಮೈಕೈ ನೋವು ನಿವಾರಣೆಗೆ, ತೊಳೆದ ಗರಿಕೆ ಹುಲ್ಲನ್ನು ಎರಡು ಲೋಟ ಪ್ರಮಾಣದ ನೀರಿಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿರಿ. ಕಾದ ನೀರನ್ನು ಸ್ನಾನದ ನೀರಿನೊಡನೆ ಸೇರಿಸಿ ಸ್ನಾನ ಮಾಡಿ.

Mudhakaratha Sloka


Mudakaratha mothakam sadaa vimukthi sadhakam
Kaladhara vadhamshakam vilasi loka rakshakam
Anaayakaika nayakam vinasi dhebha dhaithyakam
Nadashu bhasu nasakam namamitham Vinayakam

[With joy he holds modaka in His hand. He readily bestows salvation. He wears the moon as an ornament. He protects the destitute. He is the leaderless supreme leader. He destroyed the elephant demon. That 'Vinakaya' Lord Ganesha I worship.]

MAY PEACE AND LOVE PREVAIL IN THE ENTIRE UNIVERSE

How crucial is our speech and how can we utilise it in the best manner possible?


If your foot slips, you earn a fracture; if your tongue slips, you fracture some one's faith or joy. That fracture can never be set right; that wound will fester forever. The softer you talk, the less you talk, and the sweeter you talk, the better for you and the world.

Monday, January 10, 2011

Why do we sometimes experience pain?


We think that the qualities of anger, envy, jealousy, pride, etc. are God-given, but it is not true. God does not make any distinction between people by granting positive attributes to some and negative qualities to others. All these differences are human-made and God has nothing to do with them. When our wish is fulfilled, we praise God. On the other hand, if something goes wrong, we attribute our failure to God and blame Him. God is only a witness to everything that goes on in this world, good or bad. He neither gives nor receives anything. All our sorrows and difficulties are of our own making.

What do we need to do to protect ourselves and be of utility to those around us?


Destroy all your evil qualities such as pride, ego and wickedness. Whenever you drive away all these evil qualities, you will become a pure human being. Wherefrom does humanness come? It comes from your heart. Here, the heart is not referred to as the physical heart but the spiritual heart, which is free of all blemishes. Like fragrant air, your purity should spread everywhere. You should share with others, pure thoughts and pure feelings that emanate from you. Whatever you do, it should be helpful to others.

ಸುಂದರ ಜೀವನದ ತಪ್ಪುಗಳ ತಿದ್ದುವಿಕೆ ............


ನಾವು ಮನುಷ್ಯರು ಹಲವು ತಪ್ಪುಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಅರಿತೋ, ಅರಿಯದೆಯೋ ಮಾಡುತ್ತಿರುತ್ತೇವೆ. ಆದರೆ ನಾವು ಮಾಡಿದ್ದು ತಪ್ಪು ಎಂಬುವುದು ಅರಿವಾದ ತಕ್ಷಣ ಪಶ್ಚಾತ್ತಾಪ ಪಡುವುದು, ಜೊತೆಗೆ ಮುಂದಿನ ಸಾರಿ ಅಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದನ್ನು ಪ್ರತಿಯೊಬ್ಬರು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಹಾಗಾದಲ್ಲಿ ನೆಮ್ಮದಿಯ, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ಮುಂದಿರುವ ಆದರ್ಶ ವ್ಯಕ್ತಿಗಳ ಬದುಕಿನ ಬಗ್ಗೆ ಕೆದಕಿ ನೋಡಿ ಅವರು ಕೂಡ ಹಲವು ತಪ್ಪುಗಳನ್ನು ಮಾಡಿರುತ್ತಾರೆ. ಆದರೆ, ಅಂತಹ ತಪ್ಪುಗಳನ್ನು ಅವರು ತಿದ್ದಿಕೊಂಡಿರುತ್ತಾರೆ. ಕೆಲವೊಮ್ಮೆ ಅವರು ಮಾಡಿದ ತಪ್ಪೇ ಅವರಿಗೊಂದು ಪಾಠ ಕಲಿಸಿರುತ್ತದೆ. ಅಷ್ಟೇ ಅಲ್ಲ ಆದರ್ಶ ಬದುಕಿಗೆ ಮುನ್ನುಡಿ ಬರೆದಿರುತ್ತದೆ. ನಮ್ಮಿಂದ ಕೆಲವೊಮ್ಮೆ ನಮಗರಿವಿಲ್ಲದೇ ತಪ್ಪುಗಳು ನಡೆದು ಹೋಗಬಹುದು, ಅಂತಹ ತಪ್ಪುಗಳಿಗೆ ಕ್ಷಮೆಯಿದೆ. ಆದರೆ ಗೊತ್ತಿದ್ದೂ ತಪ್ಪು ಮಾಡುತ್ತಾ ಅದನ್ನು ಸರಿಯೆಂದು ಸಮರ್ಥಿಸಿಕೊಳ್ಳುವುದಿದೆಯಲ್ಲಾ ಅದು ಮಾತ್ರ ಕ್ಷಮಿಸಲಾರದ್ದು. ಅಂತಹ ತಪ್ಪುಗಳಿಗೆ ತಕ್ಷಣಕ್ಕೆ ಅಲ್ಲದಿದ್ದರೂ ಕ್ರಮೇಣ ಬೆಲೆ ತೆರಬೇಕಾಗುತ್ತದೆ.

ಹಿಂತಿರುಗಿ ನೋಡಿ ಒಮ್ಮೆ: ರಾತ್ರಿ ಮಲಗುವಾಗ ಮನಸ್ಸನ್ನು ನಿರಾಳವಾಗಿಸಿ ಒಂದು ಕ್ಷಣ ಮುಂಜಾನೆಯಿಂದ ರಾತ್ರಿಯವರೆಗೆ ನಾವು ಏನೇನು ಮಾಡಿದ್ದೆವೆಯೋ ಅದನ್ನೆಲ್ಲಾ ನೆನಪಿಸಿಕೊಳ್ಳಿ. ಆಗ ನಮಗೆ ಎಲ್ಲಿ ಎಡವಿದ್ದೇವೆ ಎಂಬುವುದು ಅರಿವಾಗುತ್ತದೆ. ಬೆಳಗ್ಗಿನಿಂದ ರಾತ್ರಿಯವರೆಗೆ ನಾವು ಏನೇನೋ ಕಾರ್ಯಗಳನ್ನು ಮಾಡಿರುತ್ತೇವೆ. ಅದರಲ್ಲಿ ಎಷ್ಟು ಒಳ್ಳೆಯದು, ಕೆಟ್ಟದೆಷ್ಟು ಎಂಬುವುದು ಖಂಡಿತಾ ನಮ್ಮ ಅರಿವಿಗೆ ಬಂದಿರುತ್ತದೆ. ನಾವು ಮಾಡಿದ ತಪ್ಪು ಯಾವುದಾದರು ಇದ್ದರೆ, ಅದು ನಮ್ಮ ಅರಿವಿಗೆ ಬಂದದ್ದೇ ಆದರೆ ಛೆ! ಎಂತಹ ತಪ್ಪು ಮಾಡಿಬಿಟ್ಟೆ? ಹಾಗೆಂದು ಪಶ್ಚಾತ್ತಾಪ ಪಟ್ಟದ್ದೇ ಆದರೆ, ಮುಂದೆ ಅಂತಹ ತಪ್ಪುಗಳಾಗದಂತೆ, ತಡೆಯುವ ಸಾಮರ್ಥ್ಯ ನಮ್ಮಲ್ಲಿ ಗಟ್ಟಿಗೊಳ್ಳುತ್ತದೆ.

ನಮ್ಮ ತಪ್ಪುಗಳಿಂದ ನಮಗೆ ತೊಂದರೆ ಆಗಿದ್ದರೆ ಪರ್ವಾಗಿಲ್ಲ ಅದನ್ನು ಶಿಕ್ಷೆ ಅಂದುಕೊಳ್ಳೋಣ. ಆದರೆ ಆ ತಪ್ಪಿನಿಂದ ಬೇರೆಯವರಿಗೆ, ಅಮಾಯಕರಿಗೆ ಹಾನಿಯಾಗಿದ್ದರೆ ಅದರಿಂದಾಗುವ ಅನಾಹುತಕ್ಕೆ ಒಂದಲ್ಲಾ ಒಂದು ದಿನ ಕಂದಾಯ ಕಟ್ಟಲೇ ಬೇಕಾಗುತ್ತದೆ. ಆ ದಿನ ನಾನು ಎಂತಹ ತಪ್ಪು ಮಾಡಿಬಿಟ್ಟೆನಲ್ಲಾ ಎಂದು ಕೊರಗಬೇಕಾಗುತ್ತದೆ.

ನಾವು ಮಾಡಿದ ಒಳ್ಳೆ ಕಾರ್ಯದಿಂದ ಒಂದಷ್ಟು ಮಂದಿಗೆ ಒಳ್ಳೆಯದಾಗಿದ್ದರೆ ಮನಸ್ಸಿಗೆ ಅದೇನೋ ನೆಮ್ಮದಿ ದೊರೆಯುತ್ತದೆ. ನಾವ್ಯಾರಿಗೋ ಕೆಟ್ಟದ್ದು ಬಯಸಿದ್ದರೆ ಅಥವಾ ಮಾಡಿದ್ದರೆ ಎಲ್ಲೋ ಒಂದು ಕಡೆ ಚೇಳು ಕುಟುಕಿದ ಅನುಭವವಾಗುತ್ತಲೇ ಇರುತ್ತದೆ. ನೆಮ್ಮದಿ ಯಾವತ್ತೋ ನಮ್ಮಿಂದ ದೂರ ಸರಿದು ಹೋಗಿರುತ್ತದೆ. ಆದುದರಿಂದ ಇದ್ದಷ್ಟು ದಿನ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದಿದೆಯಲ್ಲಾ ಅದು ನಾವು ಕೊಡಬಹುದಾದ ಕೊಡುಗೆ ಎಂದರೆ ತಪ್ಪಾಗಲಾರದು. ನಮ್ಮದು ಕೆಟ್ಟ ಮನೋಸ್ಥಿತಿಯಾಗಿದ್ದರೆ ನಾವು ಯಾವತ್ತೂ ಕೆಟ್ಟದಾಗಿಯೇ ಯೋಚಿಸುತ್ತಿರುತ್ತೇವೆ. ಕೆಟ್ಟದನ್ನೇ ಮಾಡುತ್ತಿರುತ್ತೇವೆ.

ಅಷ್ಟೇ ಅಲ್ಲ ಅದನ್ನು ಸರಿ ಅಂತ ಸಮರ್ಥಿಸಿಕೊಳ್ಳುತ್ತಿರುತ್ತೇವೆ. ಆದರೆ ಅದು ನಮ್ಮ ಮಟ್ಟಿಗೆ ಒಳ್ಳೆಯದೇ ಎಂಬಂತೆ ಭಾಸವಾಗುತ್ತದೆಯಾದರೂ ಮುಂದೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುವ ಪ್ರಸಂಗ ಬಂದೇ ಬರುತ್ತದೆ. ಆ ದಿನ ನಾವು ಮಾಡಿದ ತಪ್ಪಿನ ಅರಿವಾಗುತ್ತದೆ. ಆದರೆ ಆ ವೇಳೆಗೆ ನಾನು ಮಾಡಿದ್ದು ತಪ್ಪು, ನನ್ನನ್ನು ಕ್ಷಮಿಸಿ ಬಿಡು ಎಂದರೂ ಕ್ಷಮಿಸಲು ಅಲ್ಲಿ ಯಾರೂ ಇರುವುದಿಲ್ಲ.

ಬಾಲ್ಯದಲ್ಲಿ ಮಾಡಿದ ತಪ್ಪಿಗೆ ಯೌವನದಲ್ಲಿಯೂ, ಯೌವನದಲ್ಲಿ ಮಾಡಿದ ತಪ್ಪಿಗೆ ಮುಪ್ಪಿನಲ್ಲಿಯೂ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಾವು ಮಾಡಿದ ತಪ್ಪನ್ನು ಕಂಡು ಹಿಡಿದು ಇದು ತಪ್ಪು, ಹಾಗೆ ಮಾಡಬೇಡ ಎನ್ನುವವರು ಸಿಕ್ಕೇ ಸಿಗುತ್ತಾರೆ. ಆ ಸಂದರ್ಭ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ನಮ್ಮ ತಪ್ಪನ್ನು ಕೈ ತೋರಿಸಿ ಹೇಳುವಾತನ ಮೇಲೆಯೇ ಎರಗಿ ಬೀಳುವುದಿದೆಯಲ್ಲ ಅದು ನಮಗೆ ನಾವೇ ತೋಡಿಕೊಳ್ಳುವ ಕಂದಕ ಎಂದರೆ ತಪ್ಪಾಗಲಾರದು.

ನಮ್ಮ ತಪ್ಪನ್ನು ಯಾರು ಹುಡುಕಿ ಹೇಳುತ್ತಾರೆಯೋ ಅವರನ್ನು ಪ್ರೀತಿಸಿ, ಆ ಕ್ಷಣದ ಮಟ್ಟಿಗೆ ಅವರು ನಿಮ್ಮ ಗುರು ಎಂದುಕೊಳ್ಳಿ. ನಿಮಗೆ ತಿಳಿಯದ ತಪ್ಪನ್ನು ಅವನು ಹುಡುಕಿದ್ದಾನೆ ಎಂದ ಮೇಲೆ ಅವನು ಭಿಕಾರಿಯಾದರೂ ಗುರುವೆಂದೇ ಒಪ್ಪಿಕೊಳ್ಳುವುದು ನಮ್ಮ ದೊಡ್ಡತನವಾಗಬೇಕು. ಏಕೆಂದರೆ ಆತ ಮುಂದೆ ನಮ್ಮ ಬದುಕಿನಲ್ಲಿ ನಾವೇ ತಂದುಕೊಳ್ಳಬಹುದಾದ ದೊಡ್ಡ ದುರಂತವನ್ನೇ ತಪ್ಪಿಸಿರುತ್ತಾನೆ.

ನುಡಿಮುತ್ತು

ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

Saturday, January 8, 2011

ಪ್ರೀತಿಯ ಮಾತು ಕನಸಿನ ದೂರ ......


ಅಲೆ ಅಲೆಯಾಗಿ ಬಂದ ಪ್ರೀತಿಯ ಮಾತು
ಕರೆದೊಯ್ಯುವುದು ಕ್ಷಣದಲ್ಲಿ ನೀನಿರುವ ಊರಿನೆಡೆಗೆ
ಜೊತೆ ಜೊತೆಯಾಗಿ ಬಂದ ನಗು ಆರಳುವುದು
ಕ್ಷಣದಲ್ಲಿ ಎನ್ನಯ ಮೊಗದಲ್ಲಿ
ಒಂದೂಂದಾಗಿ ನೆನಪಾಗುವ ನೀನಾಡುವ ಮಾತುಗಳು
ಪದೇ ಪದೇ ನಾ ಹೇಳುತಿರುವೆ ನಾನಾಡುವ ಸಾವಿರ ಪದಗಳಲ್ಲಿ

ನನ್ನಯ ಕನಸುಗಳು ಆರಿತಿರುವ ವಿಷಯಗಳು ನಿನ್ನಯ ಮನದಲ್ಲಿ
ಹೆಜ್ಜೆಯ ಅಚ್ಚು ಹಾಕಿ ಅಲ್ಲೇ ಮನೆಯ ಮಾಡಿದೆ
ಎಸ್ಟೋ ದಿನಗಳ ನಂತರ ಸನಿಹದಿಂದ ಕೇಳಿದ ನಿನ್ನಯ
ಮಧುರ ಮಾತಿನ ಕನಸು ಹೆಚ್ಚಿಸಿದೆನ್ನೆಯ ಮುಖದ ಕಾಂತಿಯ
ಕನಸಿನ ಮಹೋತ್ಸವದಲ್ಲಿ ಮಾತಿನ ಕಲರವವು ಮೆಲ್ಲನೆ ಗುನುಗುತಿದೆ ಕಿವಿಯೊಳಗೆ...

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

Friday, January 7, 2011

ಲಾಲಿ ಲಾಲಿ ಜೋ ಜೋ



ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ

ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೇ...........
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ

ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ

ಕಲ್ಯಾಣ ರಾಮನಿಗೆ ಕೌಸಲ್ಯ ಲಾಲಿ (೨)
ಯದುವ೦ಶ ವಿಭುವಿಗೆ ಯಶೋದೆ ಲಾಲಿ (೨)
ಪರಮೇಶ ಸುತನಿಗೇ..........
ಪರಮೇಶ ಸುತನಿಗೇ ಪಾರ್ವತಿಯ ಲಾಲಿ (೨)
ಧರೆಯಾಳುವಾತನಿಗೆ ಶರಣೆ೦ಬೆ ಲಾಲಿ

ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ

ಶ್ರೀಕನಕದಾಸರದು ಕೃಷ್ಣನಿಗೆ ಲಾಲಿ (೨)
ಲಿ೦ಗಕ್ಕೆ ಜ೦ಗಮರ ವಚನಗಳ ಲಾಲಿ (೨)
ವೇದವೇದ್ಯರಿಗೆ ವೇದಾ೦ತ ಲಾಲಿ (೨)
ಆಗಮನಿಗಮವೇ ಲಾಲೀಗೆ ಲಾಲಿ

ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ

Monday, January 3, 2011

ಭಗವತ್ ಗೀತಾ


Kannaa

Moonam thavanam kanhjit naalavan thavanathekku povugeyan njan Bhagvathgiteyil. Anugrahikkane...... Oruppad padichu,ennit jeevithathil anusarikkan thodangittund. Sherik athilnin padikkan oruppad und. Sherik jeevikkan padichu. Ippo ellam orepoleya thonuva. Ethum mugalilum illa ath pole thanne ethum thazheyum illa. Santhoshavum Dukkavum randu sama mayirikkunnu, athinde koode deshyam kurcha illadayirkkunnu. Ellam nallathine vendi...... santhoshamyi......ee jeevitham dhanyamaakkum.... ente veedum ath polethanne povanulla veedineyum krishna mani pole nokan anugrahikkanam......

Saturday, January 1, 2011

As on happy new year 2011


Kannaaaaaaa

Njan vicharicha pole innu njan Krishna Priyeye vilichu. Pakshe innu thanne Kannan ente agraha sadichu theru ennu vicharichilla.Oruppad Samsarichu. Njan avalodu chodichu athe aa sammanam karaym. Avalaan athine sheriyaya maruvadi thannath. Aval paranju nammal ath counteril koduthal manager ath nannayi pack cheydit prathichit bhandarathil idan pareyum athinde pagaram direct melshanthiyude nammal thannal nammude kanmunnil thanne ath Kannanukku charthum ennu. Santhoshamayi Karanam njan ath thanne agrahichath. Athine enth help venamengil aval cheyyunnu paranju, engane nanni pareyanam ennariyilla Kannanodu ath polethanne Krishna Priyeyodum.

Vera karya koodi paranju mangala karyathin vendi. Njan sammathichu pakshe athine kure divasam povallonnu vicharikkombol....... ennalum sarailla. Kannanodu viswasmund enik. Njan etteyum viswasikkunna Daiva karanam kondu maathrame ith saadichu theranam, matteyoru vidathineyum dayavucheydu eda verthikkurath....Kaathirikkum athuvare......

Ente Kannan thanna Kootookkariyaya Krishna Priyeye Anugrahikkane aval agrahicha pole......