Thursday, December 30, 2010

Sandhya Deepa



Deepa jyothi parabrahma
Deepa sarva tamopahaha
Deepena saadhyate saram
Sandhyaa deepo namostute

We prostrate to the dawn/dusk lamp; whose light is the Knowledge Principle (the Supreme Lord), which removes the darkness of ignorance and by which all can be achieved in life.

In almost every Indian homea lamp is lit daily before the altar of the Lord. In some housesit is lit at dawn, in some, twice a day - at dawn and dusk and in a few it is maintained continuously as akhanda┬аdeepa. All auspicious functions commence with the lighting of the lamp, which symbolizes knowledge and eradicationof darkness, ignorance, etc.

Wednesday, December 29, 2010

ಮದುವೆ ಎಂಬ ಬಂಧನ


ಮದುವೆಯೆಂದರೆ ಎರಡು ಜೀವಗಳ, ಎರಡು ಆತ್ಮಗಳ ಮಿಲನವೆಂದೇ ನಂಬಿಕೆ. ಪತಿ-ಪತ್ನಿಯರ ಸಂಬಂಧ ಎಲ್ಲಾ ಸಂಬಂಧಗಳಿಗಿಂತಲೂ ಅತ್ಯಂತ ನವಿರಾದ, ಸೂಕ್ಷ್ಮವಾದ, ಭಾವನೆಗಳ ಸಂಗಮ. ಇಚ್ಛೆಯರಿತು ನಡೆಯುವ ಸತಿ ಇರುವಾಗ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಅರಿತು ನಡೆಯುವ, ಪ್ರೀತಿಸುವ, ಹೆಂಡತಿಯನ್ನೂ ಒಂದು ಜೀವ, ಭಾವನೆಗಳ ಮಹಾಪೂರವೆಂದು ಓಲೈಸುವ ಪತಿಯಿರುವಾಗ, ಸತಿಯೂ ಖಂಡಿತಾ ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲಳು. ಒಬ್ಬರನ್ನೊಬ್ಬರು ಅರಿತು ನಡೆಯುವ ಪತಿ-ಪತ್ನಿಯರಿಂದ ಮನೆ ಮನೆಯಾಗಿರುತ್ತದೆ, ದೇಗುಲವಾಗಿರುತ್ತದೆ. ದುಡಿದು ಬರುವ ಪತಿಗೆ ಅಕ್ಕರೆ ತೋರುವ ಪತ್ನಿ, ಆದರಿಸುವ ತಾಯಿ-ತಂದೆ, ಮುದ್ದಿನ ಮಕ್ಕಳು ಇದ್ದರೆ ಮನೆ ಸ್ವರ್ಗವೇ !!!!!

ಋಣಾನುಬಂಧ ರೂಪೇಣ ಪತಿ, ಪತ್ನಿ, ಸುತಾ, ಆಲಯ: ಎಂಬುದು ಎಷ್ಟು ಸತ್ಯವಾದದ್ದು. ಒಳ್ಳೆಯ ಪತಿ ಸಿಗಲೂ ಅಥವಾ ಪತ್ನಿ ಸಿಗಲೂ ಕೂಡ ನಾವು ಪುಣ್ಯ ಸಂಪಾದಿಸಿರಲೇ ಬೇಕು. ಈ ಮದುವೆ ಎಂಬುದು ಒಂದು ರೀತಿಯ ಜೂಜೇ ಸರಿ. ಕೆಲವರಿಗೆ ಎಲ್ಲವೂ ಒಳ್ಳೆಯದಾಗಿ ಅರಿತು ನಡೆಯುವ, ಗೃಹಿಣೀ ಗೃಹಮುಚ್ಯತೇ ಎಂಬಂತೆ ಪತ್ನಿ ಸಿಕ್ಕರೆ, ಕೆಲವರ ಅದೃಷ್ಟದಲ್ಲಿ ಅದು ಇರುವುದಿಲ್ಲ. ಪತಿಯ ಮನಸ್ಸನ್ನು ಅರ್ಥವೇ ಮಾಡಿಕೊಳ್ಳದ, ಕೆಟ್ಟ ಪತ್ನಿಯರು ತಮ್ಮ ಜೀವನವನ್ನು ನರಕವಾಗಿಸಿಕೊಳ್ಳುವುದಲ್ಲದೇ, ಬಾಂಧವ್ಯ ಬೆಸೆದುಕೊಂಡ ಪತಿಯ ಜೀವನವನ್ನೂ ನರಕವಾಗಿಸಿಬಿಟ್ಟಿರುತ್ತಾರೆ. ಅದೇ ರೀತಿ ಪತ್ನಿಯೆಂದರೆ ಕೇವಲ ಭೋಗದ ವಸ್ತು ಮತ್ತು ತನ್ನ ಮನೆಯನ್ನು-ಮಕ್ಕಳನ್ನು ನೋಡಿಕೊಳ್ಳುವ ಒಬ್ಬ ಸಂಬಳವಿಲ್ಲದೇ ದುಡಿಯುವ ಯಂತ್ರವೆಂದು ತಿಳಿದಿರುವ ಪತಿಗಳೂ ನಮಗೆ ಹೇರಳವಾಗಿ ಸಿಗುತ್ತಾರೆ. ಒಟ್ಟಿನಲ್ಲಿ ಜೀವನದಲ್ಲಿ ಪರಸ್ಪರ ಅರಿತು ನಡೆಯುವುದರಲ್ಲೇ ಸ್ವಾರಸ್ಯ ಇದೆಯೆಂದು ಗಂಡ-ಹೆಂಡಿರಿಬ್ಬರೂ ಅರ್ಥ ಮಾಡಿಕೊಂಡಾಗ ಮಾತ್ರವೇ ಮದುವೆ ಎಂಬ ಸಂಬಂಧಕ್ಕೆ ಒಂದು ಅರ್ಥ ಬರುವುದು.

ನಮ್ಮ ಸಂಸ್ಕೃತಿಯಲ್ಲಿ ಬೇಕೆಂದಾಗ ಬಿಟ್ಟು ಬೇರೊಬ್ಬರನ್ನು ಅರಸಿ ಹೋಗುವುದು ಇಲ್ಲವಾದ್ದರಿಂದ ಕೆಲವು ಸಲ ಮದುವೆ ಎಂಬ ವ್ಯವಸ್ಥೆ ಪಕ್ಕಾ ಜೂಜಾಗಿ ಬಿಡುತ್ತದೆ. ಗುರು-ಹಿರಿಯರು ನೋಡಿ, ಒಪ್ಪಿ ಸಾಂಪ್ರದಾಯಿಕವಾಗಿ ಜಾತಕ ಹೊಂದಿಸಿ ಮಾಡಿದ ಎಷ್ಟೋ ಮದುವೆಗಳೂ ವಿಫಲವಾಗಿವೆ. ಒಟ್ಟಿನಲ್ಲಿ ನಮಗೆ ಇಂತಹ ಉದಾಹರಣೆಗಳಿಂದ ಪರಸ್ಪರ ಗೌರವಿಸುವುದು, ಅರಿತು ನಡೆಯುವುದು ಅತ್ಯಂತ ಮುಖ್ಯವಾದ ವಿಚಾರ ಎಂಬುದು ಮನದಟ್ಟಾಗುತ್ತದೆ. ವಿಭಿನ್ನ ಹವ್ಯಾಸಗಳುಳ್ಳ, ವಿಭಿನ್ನ ಪರಿಸರದಲ್ಲಿ ಬೆಳೆದ ಇಬ್ಬರು ವ್ಯಕ್ತಿಗಳು, ಒಂದಾಗಿ ಜೀವನದ ರಥಕ್ಕೆ ಎರಡು ಗಾಲಿಗಳಾದಾಗ, ಪಯಣ ಸುಖಕರವಾಗಿರಬೇಕೆಂದರೆ ರಥದ ಚುಕ್ಕಾಣಿ ಇಬ್ಬರ ಕೈಯಲ್ಲೂ ಒಟ್ಟಿಗೇ ಇರಬೇಕು ಮತ್ತು ರಥ ನಡೆಸುವ ಕಲೆಯನ್ನು ಇಬ್ಬರೂ ಖಡ್ಡಾಯವಾಗಿ ಕಲಿಯಲೇಬೇಕು. ಪರಸ್ಪರರ ಹವ್ಯಾಸಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣವಿರಬೇಕು. ಒಬ್ಬರು ಇನ್ನೊಬ್ಬರ "ಟೈಮ್ ಪಾಸ್" ಆಗಿಬಿಟ್ಟರೆ, ವೈಯುಕ್ತಿಕ ಬೆಳವಣಿಗೆಯೇ ಇಲ್ಲದೆ ರಥ ಮುಗ್ಗರಿಸುತ್ತದೆ. ಸಂಗೀತ-ಸಾಹಿತ್ಯದ ಗಂಧವೇ ಇಲ್ಲದ ವ್ಯಕ್ತಿಯ ಜೊತೆ, ಅದನ್ನೇ ಉಸಿರು ಎನ್ನುವಷ್ಟರ ಮಟ್ಟಿಗೆ ಪ್ರೀತಿಸುವ ಸಂಗಾತಿ ಬಾಳುವುದು ಕಷ್ಟ. ಸಂಗೀತ ಗೊತ್ತಿಲ್ಲದಿದ್ದರೂ, ಹಾಡಲು ಬರದಿದ್ದರೂ, ಕೇಳುವ ತಾಳ್ಮೆಯಾದರೂ ಇರಬೇಕು. ಹಾಗೇ ಸಾಹಿತ್ಯ ಗೊತ್ತಿಲ್ಲದಿದ್ದರೂ, ಪ್ರೋತ್ಸಾಹಿಸುವ, ಪೋಷಿಸುವ ಗುಣವಾದರೂ ಇರಬೇಕು. ಇಷ್ಟೆಲ್ಲಾ ಪರಸ್ಪರ ಅರಿಯುವ ಗುಣವಿದ್ದರೂ ಕೂಡ ದಾಂಪತ್ಯವೆಂಬ ಸಂಬಂಧದ ಕೊಂಡಿ ಅತ್ಯಂತ ನವಿರಾದ ಹಗ್ಗದ ಮೇಲಿನ ನಡಿಗೆಯಂತೆ, ಹರಿತವಾದ ಖಡ್ಗದ ಮೇಲಿನ ನಡಿಗೆಯಂತೆ. ಬೀಳುವುದು, ಏಳುವುದು ಎಲ್ಲಾ ಸರ್ವೇ ಸಾಮಾನ್ಯ. ಆದರೆ ಏನೇ ಆದರೂ ಜೊತೆ ಬಿಡದಂತೆ ಸಾಗುವ ಧೈರ್ಯ-ಕೆಚ್ಚು ಇರಲೇಬೇಕು.

ಯೌವನದ ಹುರುಪಿನಲ್ಲಿ ತೆಗೆದುಕೊಂಡ ಅಪಕ್ವ ಮನಸ್ಸಿನ ನಿರ್ಧಾರಗಳನ್ನು, ಪಕ್ವವಾಗಿಸಿಕೊಂಡು, ಹಾವು ಬಂದಾಗ ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುತ್ತಾ, ಏಣಿ ಸಿಕ್ಕಾಗ ಏರುತ್ತಾ, ಹಿಗ್ಗದೇ - ಕುಗ್ಗದೇ ಜೀವನ ಪರ್ಯಂತ ಆಡಬೇಕಾದ ಆಟ "ಮದುವೆ". ಆದರ್ಶಗಳ ಬೆನ್ನು ಹತ್ತಿ ಪ್ರೀತಿಸಿ ಮದುವೆಯಾಗಿ, ಬಿಸಿ ಆರಿದ ನಂತರ ಹತಾಶರಾಗುವ ಜೋಡಿಗಳು, ಸಾವಿರಾರು ಉದಾಹರಣೆಗಳಾಗಿ ನಮ್ಮ ಮಧ್ಯದಲ್ಲೇ ಇವೆ. ಆದರ್ಶಗಳನ್ನು ಬೆಳೆಸಿಕೊಳ್ಳುವುದು ತಪ್ಪಲ್ಲ, ಅದನ್ನು ಪೋಷಿಸಿಕೊಂಡು, ಕೊನೆತನಕ ಉಳಿಸಿಕೊಳ್ಳುವ ಛಲವನ್ನೂ ಜೊತೆಗೆ ಬೆಳೆಸಿಕೊಂಡಾಗ ಮಾತ್ರವೇ ಮದುವೆ ಯಶಸ್ವಿಯಾಗುವುದು. ಆಂಗ್ಲದಲ್ಲಿ ಹೇಳಿದಂತೆ.. Marriage is an institution........ ಅಂದರೆ ಮದುವೆ ಬರಿಯ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುವ ಒಂದು ಸಂಬಂಧ ಅಲ್ಲ, ಇಬ್ಬರ ಸಂಸಾರಗಳೂ ಒಟ್ಟುಗೂಡುವ, ಒಂದೇ ಪರಿವಾರ ಆಗಿಬಿಡುವ ಒಂದು ಅತ್ಯಂತ ಮಧುರವಾದ ಬೆಸುಗೆ. ಈ ಬೆಸುಗೆ ನವಿರಾದ ಭಾವನೆಗಳನ್ನು ಸುಂದರವಾಗಿ ಹೆಣೆಯಲ್ಪಟ್ಟ ಒಂದು ಚಿತ್ತಾರವಾಗಬೇಕೇ ಹೊರತು, ಚುಕ್ಕೆ ತಪ್ಪಾದ, ಆಕಾರವಿಲ್ಲದ ರಂಗೋಲಿಯಾಗಬಾರದು.

Chithra flying to abroad ...........Gud Luck

"CHITHRA" sweet name also sweet and nice and poor girl. One of my best and close friend. I got her through one of my best friend Pranamya (Ramya). We are collegemate. Three years we studied together. Most interesting matter is we are both looking somewhere same because have same height and weight. Many people asked with us are we sisters ? We get fun out of that. When we were studing in 1st B'com everyday evening we get malabar train as usual. One day one of the passenger asked with us "which school are you studing ?" We look at each other and smiled then she told "not in school in college" that time that passenger also smiled and said sorry. Every day we was going to the college together with holding hands eachother. We meeting everyday either in railway station or in Bus stand till our journey to college classroom. We are sharing everything. But we were in different section. I was in A section She was in B Section. Most in case last period one of us dont have class, that time she otherwise me waiting in library untill she or me come. We were enjoying while travelling in train. We didnt sitting in train instead of that we most of the time standing near the door with holding hands and murmuring sometime song each other. I gone two times to her home. One day with pranamya to give her marriage invitation. Second time i alone gone to see her on vacation. One day she came with me to our home and next i took her to Ramya's home also. After our degree complition she got job same time me alos get it.

Last time her elder sister called me and requested them to took to mada temple. Because they didnt visited till that time to such a real place. The Great festival was going on that time. So i agreed and took them to Mada temple. While coming back her sister told that two sister should get marry when coming to next time. Chithra have two siter. What she told it could become true,her both sister get marry soon.

After marriage their mom once again requested me to took her to there onfestival season. But on that time one of our family member get deliverd so i cant enter to the temple. So i thought what to do? even they know the place but now how can i tell with them? finally said ok i will took you there but i dont come to temple you can go and do what u want, i will wait outside the temple. Her daughter son was there. He feel thirsty. Then i took them one of the hotel gave tea and bun. Then after only he relaxed.

Chithra married one good person from thokkot, he is working in abroad. After her marriage he gone to back to his work and she remained. She using to come to our often. Many time she came to our office with her sisters. Tomorrow december 30th 2010at 11 O clock she flying to abroad. When I called her on yesterday she was in Madhur temple and going to Malla temple. Today also called talked a lot she seems to be buzy with someother work and told with me getting fear. I said dont worried about that everything will go fine. Also I gave my mail id to contact me in future. Really m feel somewhere very bad, i am loosing one of my best friend, last time i met her on uppala makara vilakku gave last shake hand to her. Kanna what can i say with you now, mind holding pain too much, Kanna Bless her, save her, grace her with Aayuraarogya soukyam forever in her life. Take care of her and her family also.Miss u Lot chithra. Miss u Miss u Miss u .........Come soon i m waiting here to receive you as my own Chittu..........

Ente Ponnara Kanna ente chittune Kaathukollane, rakshikane, anugrahikkane eppozhum ennum....................

Tuesday, December 28, 2010

ಉತ್ತಮ ಆರೋಗ್ಯಕ್ಕೆ ಶಿಸ್ತುಬದ್ಧ ಜೀವನಶೈಲಿ


ಪ್ರಕೃತಿ ನಿಯಮದಂತೆ ಜೀವಜಗತ್ತಿನ ಪ್ರತಿಯೊಂದಕ್ಕೂ ತನ್ನದೇ ಆದ ಶಿಸ್ತಿದೆ. ಸೂರ್ಯ ಪೂರ್ವಕ್ಕೇ ಹುಟ್ಟುತ್ತಾನೆ, ಭೂಮಿ ವರ್ಷಕ್ಕೊಂದು ಬಾರಿ ಸೂರ್ಯನನ್ನು ಸುತ್ತುತ್ತಲೇ ಇರುತ್ತಾನೆ, ವರ್ಷಕ್ಕೊಂದೇ ಚೈತ್ರ... ಪ್ರಕೃತಿಯ ಒಂದು ಭಾಗವಾಗಿರುವ ಮನುಷ್ಯನೂ ಇದಕ್ಕೆ ಹೊರತಲ್ಲ. ಬೆಳಿಗ್ಗೆ ಏಳುವುದು, ತಿಂಡಿ ತಿನ್ನುವುದು, ಮಧ್ಯಾಹ್ನ ಊಟ, ರಾತ್ರಿ ಮತ್ತೊಂದು ಊಟ ಮತ್ತೆ ತಾಚಿ... ಆದರೆ ಬದಲಾಗುತ್ತಿರುವ ಜೀವನ ರೀತಿಯಿಂದಾಗಿ, ಬದಲಾಗುತ್ತಿರುವ ಅವಶ್ಯಕತೆಗಳಿಂದಾಗಿ ಅನೇಕರಿಗೆ ಇದು ಒಂದು ಶಿಸ್ತಾಗಿ ಉಳಿದಿಲ್ಲ.

ಒಂದು ಪೂರ್ತಿ ಎಂಟಿಟಿಯಾಗಿ ಮಾನವನಷ್ಟೇ ಏಕೆ, ಮಾನವನ ದೇಹದ ಭಾಗಗಳಿಗೂ ತನ್ನದೇ ಆತ ಶಿಸ್ತಿದೆ ಎಂದರೆ ಆಶ್ಚರ್ಯವಾಗಬಹುದು. ನಿಜ ಹೇಳಬೇಕೆಂದರೆ, ದೇಹದ ಭಾಗಗಳು ಮಾನವನಿಂದ ಶಿಸ್ತನ್ನು ಬೇಡುತ್ತವೆ. ಅವುಗಳಿಗೆ ಅನುಗುಣವಾಗಿ ನಮ್ಮ ಜೀವನರೀತಿಯನ್ನು ಬದಲಿಸಿಕೊಂಡರೆ ಅನೇಕ ರೋಗಗಳು ನಮ್ಮ ಹತ್ತಿರ ಸುಳಿಯಲು ಅವು ಬಿಡುವುದಿಲ್ಲ .

ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿನಿತ್ಯ ತಪ್ಪದೆ ಎದ್ದು, ಉಷಾಪಾನ ಮಾಡಿ, ನಿತ್ಯ ಕರ್ಮಗಳನ್ನು ಪೂರೈಸಿ, ವಾಯುವಿಹಾರ ಮುಗಿಸಿ, ಸರಿಯಾದ ವೇಳೆಗೆ ತಿಂಡಿ ತಿಂದು, ಮಿತವಾಗಿ ಮಧ್ಯಾಹ್ನದ ಊಟ ಮಾಡಿ, ರಾತ್ರಿ ಊಟ ಮುಗಿದ ಬಳಿಕ ಬೇಗನೆ ಮಲಗುವವನ ಆರೋಗ್ಯ ದಿವಿನಾಗಿರುತ್ತದೆ. ಆತ ದಿನಪೂರ್ತಿ ಚಟುವಟಿಕೆಯಿಂದಿರುತ್ತಾನೆ. ಹಾಗೆಯೇ, ನಮ್ಮ ದೇಹದ ಭಾಗವೇ ಆಗಿರುವ ಹೃದಯ, ಜಠರ, ಪುಪ್ಪುಸ, ಕರುಳು, ಮೂತ್ರಜನಕಾಂಗ, ಪಿತ್ತಜನಕಾಂಗ ಪ್ರತಿಯೊಂದರ ಕಾರ್ಯಾವಿಧಾನದಲ್ಲಿ ಒಂದು ಶಿಸ್ತಿದೆ. ಪ್ರತಿನಿತ್ಯ ಕ್ರಮಬದ್ಧವಾಗಿ ನಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೆ ಅವು ಕೂಡ ಅಷ್ಟೇ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿರುತ್ತವೆ.

ಬೆಳಗ್ಗೆ 3 ಗಂಟೆಯಿಂದ ರಾತ್ರಿ ಮಲಗುವ ವೇಳೆ 9ರವರೆಗೆ ಯಾವ ಯಾವ ಅವಯವಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಗಮನಿಸೋಣ.

ಬೆಳಿಗ್ಗೆ 3ರಿಂದ 5 : ಈ ಸಮಯ ಪುಪ್ಪುಸಗಳಿಗೆ ಅತ್ಯಂತ ಪ್ರಶಸ್ತ ಸಮಯ. ಈ ವೇಳೆಯಲ್ಲಿ ಓಝೋನ್ ಅಂಶ ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ಕಪಾಲಭಾತಿ ಪ್ರಾಣಾಯಾಮ, ಯೋಗಾಸನ, ಮತ್ತಿತರ ವ್ಯಾಯಾಮಗಳನ್ನು ಮಾಡಿ, ಸ್ನಾನಾದಿಯಾದಮೇಲೆ ಪೂಜೆ ಪುನಸ್ಕಾರದಲ್ಲಿ ನಿರತರಾದರೆ ಹೃದಯಬೇನೆ ಹತ್ತಿರ ಸುಳಿಯದು.

ಬೆಳಿಗ್ಗೆ 5ರಿಂದ 7 : ನೀವು ಕೆಲವರನ್ನು ಗಮನಿಸಿರಬಹುದು. ಬೆಳಿಗ್ಗೆ ಎದ್ದು ಎಲೆ ಅಡಿಕೆ ಹಾಕದಿದ್ದರೆ ಅಥವಾ ಒಂದು ದಮ್ಮು ಎಳೆಯದಿದ್ದರೆ ಅಥವಾ ಸ್ಟ್ರಾಂಗಾಗಿ ಕಾಫಿ ಹೀರದಿದ್ದರೆ ಬಹಿರ್ದೆಶೆ ಸರಿಯಾಗಿ ಆಗುವುದಿಲ್ಲವೆಂದು ಕಂಡವರೆ ಮುಂದೆ ಅಭಿಮಾನದಿಂದ ಹೇಳುತ್ತಿರುತ್ತಾರೆ. ನಿಜ ಸಂಗತಿಯೆಂದರೆ, ಇವರು ಬೆಳಿಗ್ಗೆ ಏಳುವ ಸಮಯ ಸರಿಯಾಗಿರುವುದಿಲ್ಲ. 5ರಿಂದ 7 ಗಂಟೆ ಒಳಗಡೆ ಎದ್ದವರಿಗೆ ಮಲಬದ್ಧತೆ ಕಾಡುವುದಿಲ್ಲ. ಈ ಸಮಯದಲ್ಲಿ ಎದ್ದು ಬಹಿರ್ದೆಶೆ ಮುಗಿಸಿ, ತಣ್ಣಗಿನ ನೀರಿನಲ್ಲಿ ಮೀಯುವವರಿಗೆ ದಿನಪೂರ್ತಿ ಚಟುವಟಿಕೆಯಿಂದಿರುತ್ತಾನೆ, ಹೆಚ್ಚು ಸುಸ್ತಾಗುವುದಿಲ್ಲ.

ಬೆಳಿಗ್ಗೆ 7ರಿಂದ 9 : ಈ ಸಮಯದಲ್ಲಿ ತಿಂಡಿಯನ್ನು ತಿಂದು ಮುಗಿಸಿಬಿಟ್ಟಿರಬೇಕು ಮತ್ತು ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಉದರ ತುಂಬಿಸಿಕೊಳ್ಳಬೇಕು. ಇದು ದಿನಪೂರ್ತಿ ಕೆಲಸಮಾಡಲು ಹುಮ್ಮಸ್ಸು ನೀಡುತ್ತದೆ. ಇದು ಜಠರದ ದೃಷ್ಟಿಯಿಂದ ಒಳ್ಳೆಯದು.

ಬೆಳಿಗ್ಗೆ 9ರಿಂದ 11 : ಈ ವೇಳೆಯಲ್ಲಿ ಏನೂ ತಿನ್ನಬಾರದು ಮತ್ತು ಒಂದು ತೊಟ್ಟು ನೀರು ಕೂಡ ಕುಡಿಯಬಾರದು. ಇವನ್ನು ಮಾಡಿದ್ದೇ ಆದರೆ ದೇಹದ ಉಷ್ಣಾಂಶ ಏರುತ್ತದೆ ಮತ್ತು ಬೇಗನೆ ಸುಸ್ತುಗುತ್ತದೆ. ಹಾಗೆಯೇ ಜೀರ್ಣಕ್ರಿಯೆ ಕೂಡ ಕುಂಠಿತವಾಗುತ್ತದೆ.

ಮಧ್ಯಾಹ್ನ 11ರಿಂದ 1 : ಹೃದಯದ ಬಗ್ಗೆ ಕಾಳಜಿಯಿರುವವರು ಗಮನಿಸಬೇಕು. ಈ ವೇಳೆಯಲ್ಲಿ ನೀರು ಮಾತ್ರ ಕುಡಿಯಬೇಕು. ಕೆಲಸದ ವೇಗವನ್ನು ಕೂಡ ಮಂದಗತಿಯಲ್ಲಿ ಮಾಡಬೇಕು. ಸಿಕ್ಕಾಪಟ್ಟೆ ಕೆಲಸ ಮಾಡಲೂಬಾರದು ಮತ್ತು ನಿದ್ರಿಸಲೂಬಾರದು. ಇಲ್ಲದಿದ್ದರೆ, ಇಂಗಾಲದ ಡೈಆಕ್ಸೈಡ್ ಆಮ್ಲಜನಕದ ಜೊತೆ ಜಾಸ್ತಿ ಕೂಡಿಕೊಂಡು ಹೃದಯಾಘಾತವಾಗುವ ಅಥವಾ ಪಾರ್ಶ್ವವಾಯು ಬಡಿಯುವ ಸಾಧ್ಯತೆ ಹೆಚ್ಚುತ್ತದೆ.

ಮಧ್ಯಾಹ್ನ 1ರಿಂದ 3 : ಈ ಸಮಯದಲ್ಲಿ ಮಧ್ಯಾಹ್ನದ ಊಟ ಮುಗಿಸಿ 5 ನಿಮಿಷ ಅಲ್ಪ ವಿರಾಮ ಪಡೆದರೆ ಸಣ್ಣಕರುಳು ಚುರುಕು ಮುಟ್ಟಿಸದೆ ಚಕಚಕನೆ ತನ್ನ ಕಾರ್ಯ ನಿರ್ವಹಿಸುತ್ತದೆ. ನೆನಪಿರಲಿ, ಈ ಸಮಯದಲ್ಲಿ ಅಪ್ಪಿತಪ್ಪಿಯೂ ಮಲಗಬಾರದು.

ಅಪರಾಹ್ನ 3ರಿಂದ 5 : ಸಾಯಂಕಾಲದ ಕಾಫಿಯೋ, ಜ್ಯೂಸನ್ನೋ ಹೀರಲು ಇದು ಅತ್ಯಂತ ಪ್ರಶಸ್ತ ಸಮಯ. ಮೂತ್ರಕೋಶದ ಹಿತದೃಷ್ಟಿಯಿಂದಲೂ ಒಳ್ಳೆಯದು.

ಸಾಯಂಕಾಲ 5ರಿಂದ 7 : ಈ ಸಮಯದಲ್ಲಿ ವಾಯುವಿಹಾರ ಅಥವಾ ಚಟುವಟಿಕೆಗಳಿಗೆ ಅಲ್ಪವಿರಾಮ ನೀಡುವುದು ಹಿತ. ಇಲ್ಲದಿದ್ದರೆ ಮೂತ್ರಕೋಶದ ತೊಂದರೆ ಅಥವಾ ಸೋಂಕು ಸಂಭವಿಸುವ ಸಾಧ್ಯತೆ ಜಾಸ್ತಿ.

ರಾತ್ರಿ 7ರಿಂದ 9 : ಈ ಸಮಯದೊಳಗಡೆ ರಾತ್ರಿ ಊಟವನ್ನು ತಪ್ಪದೆ ಮುಗಿಸಿಬಿಡಬೇಕು. ಅನಿಯಮಿತವಾಗಿದ್ದಲ್ಲಿ ಹೃದಯ ತಾಳತಪ್ಪುವ ಅಥವಾ ಹೃದಯಬೇನೆ ಇರುವವರಿಗೆ ಹೃದಯಾಘಾತವಾಗುವ ಸಂಭವನೀಯತೆ ಹೆಚ್ಚು. ಊಟವಾದ ನಂತರ ಅರ್ಧಗಂಟೆ ಬಿಟ್ಟು ವಾಯುವಿಹಾರ ಮುಗಿಸಿ ಮಲಗುವುದು ಹಿತಕರ.

ಇವನ್ನು ಪರಿಪಾಲಿಸಲು ಪ್ರಾರಂಭಿಸಿ ಒಂದೆರಡು ದಿನಗಳಲ್ಲಿಯೇ ಆರೋಗ್ಯದಲ್ಲಿ ಬದಲಾವಣೆ ಕಾಣದಿರಬಹುದು. ನಿಯಮಿತವಾಗಿ ದೀರ್ಘಕಾಲ ಆಚರಣೆಗೆ ತಂದಿದ್ದೇ ಆದರೆ ವೈದ್ಯರನ್ನು ದೂರವಿಡುವುದು ಅಸಾಧ್ಯವೇನಲ್ಲ.

ನಿರ್ಣಯಗಳಿರಲಿ ಪ್ರತಿಜ್ಞೆಗಳು ಬೇಡವೇಬೇಡ

ಹೊಸ ವರ್ಷಕ್ಕೆ ಏನೇನು ನಿರ್ಣಯಗಳನ್ನು ಕೈಗೊಂಡಿದ್ದೀರಾ? ತೂಕ ಇಳಿಸ್ಬೇಕು, ಸಿಟ್ಟು ಮಾಡಿಕೊಳ್ಳಲೇಬಾರದು, ಯಾರನ್ನೂ ಟೀಕೆ ಮಾಡಬಾರದು... ಸ್ವಲ್ಪ ತಾಳಿ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ನಿರ್ಣಯಗಳೇನಾದರೂ ಕೈಗೊಂಡಿದ್ದರೆ ಆ ನಿರ್ಣಯಗಳನ್ನು ಮುರಿಯುವುದು ಒಳಿತು.

ಹೊಸ ವರ್ಷದ ನಿರ್ಣಯಗಳಿಗೆ ಅಂಟಿಕೊಳ್ಳುವುದರಿಂದ ಸಕಾರಾತ್ಮಕ ಪರಿಣಾಮಕ್ಕಿಂತ ದುಷ್ಪರಿಣಾಮ ಆಗುವುದೇ ಹೆಚ್ಚು. ದೈಹಿಕ ಮತ್ತು ಮಾನಸಿಕ ನ್ಯೂನತೆಗಳನ್ನು ಸರಿಪಡಿಸುವ ನಿರ್ಣಯಗಳು ಗುರಿ ಮುಟ್ಟದೇ ಹೋದರೆ ಋಣಾತ್ಮಕ ಪರಿಣಾಮ ಬೀರಬಲ್ಲವು. ಅಂತಹ ನಿರ್ಣಯಗಳು ಅಸಂತೋಷ, ಮಾನಸಿಕ ಖಿನ್ನತೆಗೆ ಕಾರಣವಾಗುತ್ತವೆ.

ನಿರ್ಣಯ ಕೈಗೊಂಡರೂ ಹೊಸ ವರ್ಷಕ್ಕೇ ಏಕೆ ಕೈಗೊಳ್ಳಬೇಕು? ಆಗತ್ಯ ಬಿದ್ದಾಗ ಕೈಗೊಂಡರೆ ಆಗದೆ? ಗುರಿಗಳು ಸಣ್ಣವಿರಲಿ, ಆದರೆ ದೀರ್ಘಕಾಲದ ಚೌಕಟ್ಟು ಹಾಕಿಕೊಂಡಿರಬೇಕು, ಸಾಧಿಸಲು ಸಾಧ್ಯವಾಗುವಂತಿರಬೇಕು.

ಹದಿನೈದಿಪ್ಪತ್ತು ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿಂತ ಪುಟ್ಟದಾಗ ಒಂದೇ ಗುರಿಯಿರಲಿ. ಗುರಿ ಸಾಧಿಸಿದ ಮೇಲೆ ಇನ್ನೊಂದು ನಿರ್ಣಯ ಕೈಗೊಂಡರಾಯಿತು. ಕೆಲವರಿಗೆ ನಿರ್ಣಯ ಕೈಗೊಳ್ಳುವುದು ಒಂದು ರೀತಿಯ ತಮಾಷೆ. ಕೆಲವರಿಗೆ ಅಂದುಕೊಂಡಿದ್ದು ಕೈಗೂಡದಿದ್ದರೆ ಭಾರೀ ನಿರಾಶೆ.

ಇಂದು ಇಂದಿಗೆ, ನಾಳೆ ನಾಳೆಗೆ, ಇಂದು ನಮ್ಮಗೆ ಚಿಂತೆ ಏತಕೆ? ಅನ್ನುವಂತೆ ಹಿಂದಿನ ಬಗ್ಗೆ ಚಿಂತಿಸದೆ, ಇಂದಿನ ಪರಿಸ್ಥಿತಿಯ ಬಗ್ಗ ಕಳವಳಕ್ಕೀಡಾಗದೆ, ಮುಂದಿನ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ಬಂದದ್ದೆಲ್ಲಾ ಬರಲಿ ಗುರುವಾಯೂರಪ್ಪನ ದಯವೊಂದಿರಲಿ ಅಂದುಕೊಂಡು ಆರಾಮವಾಗಿದ್ದರಾಯಿತು. ನೆನಪಿಡಿ, ಹೊಸ ವರ್ಷಕ್ಕೆ ಸಣ್ಣಪುಟ್ಟ ನಿರ್ಣಯಗಳಿರಲಿ, ಪ್ರತಿಜ್ಞೆಗಳು ಬೇಡವೇ ಬೇಡ.

Monday, December 27, 2010

One request 4 My Dear Kanna



Kannaaaaaa Dheenabando...........

I want to tell something with you Kanna. Something means what i feel bad in my life. That was only i discussed with you not with anybody. I will share happy matter with everyone but i cant share bad things. I cant do it also. My mind is not supporting to do it. Nowdays i thought i become heavy burden to my family. My parents and my relatives were suffering pain from me. They are all taking care of me very much. I dont want to give any pain to anybody but unfortunately i am reason to happening like that. I am only talking with you i cant even talk these matters with maa. You are Sarveshwara , samrakshakkanan, chillapo thonuva kanna enik ee parents , relatives, friends onnum vendayirinnu, njan oru anatheyayittu janichittundengil areyum vishamipikkadirikkamaayirinallonnu, njan kaaranam kondu arum vishamipikkan paadilla kanna, paavangala avarokke, enne venamengil kastha pedittho, avare paavam vittyekku kanna, ith ente oru apeksheyan, kannanallathe pinne aroda njan parayende, mansinde ullil sankatavechu chiriya mukhavaadakondu jeevikkan utthiri kastha undetto, ennalum njan jeevikkum, pedikenda njan suicide onnum cheyyan povilla karanam ente jeeva edukkan enik athoru rights illa, njan divasa poya pole oruppad strong avunnu pole thonuva, athu pole ente mansineyum oru shileyayit mattanam, ee sensitiva manassukondu jeevikkunath dussahasamaan Kanna.... ini ingane vishamipikalle enne alla ente parentisneyum athu pole ente bandhugaleyum ......vendu vendu prathikunnu njan karanakndu mattullavre vishamipikkarath

Unexpected broad band recharge

Kanna Guruvayoorappa Sharanu Sharanaarthi............

I dont konw how can i salute u ? I m very greatful to you for once again providing the opportunity to write the blog. Because few days before Muneerkaa told about the office closing then how can i recharge broadband or how can i ask with kabeerakka about this ? I feel so bad because i miss something out of everything. So i decided to not recharge. I spent my time with my own work. Even office is running under loss so i does want to give them another loss. So finally i decided to talk with kabeerkka. I really didnt expected from them such a answer to recharge. I feel so surprise. Unknowinglly tears coming out from eyes. How can i thankful to u Kanna,you blessed na ....... nani und oruppad oruppad........